(www.vknews. in) ಜಮಿಯತುಲ್ ಫಲಾಹ್ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಸಿಂ ಬಾರ್ಕೂರು ನಿಧನಕ್ಕೆ ಸಂತಾಪ ಸಭ
ಸುಳ್ಯ ಜಮಿಯತುಲ್ ಫಲಾಹ್ ವತಿಯಿಂದ ಇತ್ತೀಚೆಗೆ ನಮ್ಮನಗಲಿದ ದ.ಕ.ಜಿಲ್ಲಾ ಜಮಿಯತುಲ್ ಫಲಾಹ್ ಸಂಸ್ಥೆಯ ಪ್ರದಾನ ಕಾರ್ಯದರ್ಶಿ ಕಾಸಿಂ ಬರಕೂರ್ ನಿಧನಕ್ಕೆ ಸುಳ್ಯ ಸಸ್ಥೆಯ ಕಚೇರಿಯಲ್ಲಿ ಸಂತಾಪ ಸಭೆ ನಡೆಯಿತು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್ ವಹಿಸಿದರು.ಪ್ರಧಾನ ಕಾರ್ಯದರ್ಶಿ ಮೂಸಕುಂಜಿ ಪೈಂಬಚ್ಚಾಲ್ ದುವಾ ನೆರವೇರಿಸಿದರು.ಸಂಸ್ಥೆಯ ಅಧ್ಯಕ್ಷ ಅಬೂಬಕ್ಕರ್ ಪಾರೆಕ್ಕಲ್ ರವರು ಮಾತನಾಡಿ ಸರಳ ಸಜ್ಜನಿಕೆಯ ಸರಳ ಸಜ್ಜನಿಕೆ ವ್ಯಕ್ತಿ ಸಂಘಟಕರಾಗಿ ಎಲೆ ಮರೆಯ ಕಾಯಿಯಂತೆ ಕೊಡುಗೈ ದಾನಿಯಗಿ ಸೇವೆ ಸಲ್ಲಿಸಿದವರು ಇವರ ನಿಧನ ದಿಂದ ನಮ್ಮ ಸಂಸ್ಥೆಗೆ ಅಪಾರ ನಷ್ಟ ಎಂದು ಗುಣಗಾನ ಮಾಡಿದರು. ಸಂತಾಪ ಸಭೆಯಲ್ಲಿ ಪದಾಧಿಕಾರಿಗಳಾದ ಕಾದರ್ ಸಂಗಂ .ಹಾಜಿ ಫ್ಯಾನ್ಸಿ ಮೊಯ್ದೀನ್ ಹಸ್ಸೈನಾರ್ ವಳಲಂಬೆ, ಮಜೀದ್ ಎಸ್.ಎಂ.,ಆರಿಫ್ ಪೇರಡ್ಕ ಕಾದರ್ ಮೊಟ್ಟೆ oಗಾರ್ ಮುಂತಾದವರು ಉಪಸ್ಥಿರಿದ್ದರು. ಅಮೀರ್ ಕಾರ್ಯಕ್ರಮ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.