(www.vknewd.in) ; ಈಗ ಎಲ್ಲ ಮುಸ್ಲಿಂ ಮನೆಗಳವರೂ ಮುಂಜಾನೆ ನಾಲ್ಕಕ್ಕೆ ಎದ್ದು ಬಾಗಿಲು ತೆಗೆಯುವ ರೂಡಿ ಇದೆ ರಂಝಾನ್ ಸಹರಿ (ಅತ್ತಾಲ) ಉಣ್ಣಲು ನಾಲ್ಕು ಗಂಟೆಗೆ ಎದ್ದು ಸಹರಿಗೆ ಬೇಕಾದ ಆಹಾರವನ್ನು ತಯಾರಿಸಲು ಸಿದ್ಧರಾಗುತ್ತಾರೆ. ಈ ಸಂದರ್ಭದಲ್ಲಿ ಅಡಿಗೆ ಮನೆ ಬಾಗಿಲು ತೆಗೆಯುವಾಗ ತುಂಬಾ ಎಚ್ಚರಿಕೆ ವಹಿಸಬೇಕಾಗಿದೆ. ಬಿಸಿಲಿನ ಬೇಗೆ ತಾಲಲಾರದೆ ಹಾವುಗಳು ರಾತ್ರಿ ಹೊತ್ತು ಮನೆಯ ಗೋಡೆ ಬಾಗಿಲಿನ ಸಂದಿಗಳಲ್ಲಿ ಬಂದು ಕೂರುವುದು ಗೊತ್ತಾಗುದಿಲ್ಲ. ಅದೇ ರಿತಿಯ ಘಟನೆಯೊಂದು ಉಚ್ಚಿಲದ ಮನೆಯೊಂದರಲ್ಲಿ ಸಂಬವಿಸಿದೆ.
ಹಾವು ಸಂದಿಯೊಳಗೆ ಸಿಲುಕಿಕೊಂಡ ಕಾರಣ ಮನೆ ಮಂದಿ ಹಾವಿನ ಕಡಿತದಿಂದ ಅದೃಷ್ಟಾವಶಾತ್ ಪಾರಾದರು. ಇಲ್ಲದೇ ಇದ್ದರೆ ಆ ಮನೆಯವರ ಕಣ್ಢೀರ ರೋದಣ ನೋಡಬೇಕಿತ್ತು. ಆದ ಕಾರಣ ಮೂರುವರೆ ನಾಲ್ಕು ಗಂಟೆಗೆ ಎದ್ದು ಅಡಿಗೆ ಮನೆ ಸೇರುವವರು, ಪ್ರತ್ಯೇಕವಾಗಿ ಮಹಿಳೆಯರು ಲೈಟ್ ಹಾಕದೆ ಇರಲೇ ಬೇಡಿ. ಏಕಾಏಕಿ ಬಾಗಿಲು ತೆರೆಯ ಬೇಡಿ. ಸ್ವಲ್ಪ ಎಚ್ಚರಿಕೆಯಿಂದ ಗಮನಿಸಿ ಬಾಗಿಲು ತೆಗೆಯಿರಿ. ಸರ್ವಶಕ್ತನು ನಮ್ಮನ್ನು ರಕ್ಷಿಸಲಿ..
ಎಸ್ ಝಾಕಿರ್ ಹಿದಾಯತ್ ನಗರ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.