ಹಾಸನ (www.vknews.in) : ಅರೇಹಳ್ಳಿಯ ತಾಲೂಕಿನ ದೊಡ್ಡಸಾಲವರ ಗ್ರಾಮದಲ್ಲಿ ಕಾಫಿ ತೋಟದಲ್ಲಿ ಕರಿಮೆಣಸು ಕೊಯ್ಲಿನ ವೇಳೆ ಕಬ್ಬಿಣದ ಏಣಿಯನ್ನು ಮರಕ್ಕೆ ಇಡುವ ಸಂದರ್ಭ ಹೈಟೆನ್ಷನ್ ತಂತಿಗೆ ಏಣಿ ತಗುಲಿ ಕೂಲಿ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಮಂಗಳೂರು ಮೂಲದ ಸಮೀರ್ (32) ಮೃತ ಕೂಲಿ ಕಾರ್ಮಿಕ. ಘಟನೆ ಬಗ್ಗೆ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.