(www.vknews.in) ; ಈದ್ ದಿನದಂದು ಉಳ್ಳಾಲ ಸಯ್ಯದ್ ಮದನಿ ದರ್ಗಾ ಸನ್ನಿಧಿಯಲ್ಲಿ KCF ಡಿಸೇನಿಯಂ ಅಂತರಾಷ್ಟೀಯ ಮಹಾ ಸಮ್ಮೇಳನ ಮೇ 19ರಂದು ಮಂಗಳೂರು ಅಡ್ಯಾರ್ ಗಾರ್ಡನ್ನಲ್ಲಿ ನಡೆಯುವ ಕಾರ್ಯಕ್ರಮದ ಪೋಸ್ಟರ್ ಪ್ರದರ್ಶನ
ಕರ್ನಾಟಕ ಸರ್ಕಾರದ ಸಭಾಧ್ಯಕ್ಷರಾದ ಹಾಗೂ ಉಳ್ಳಾಲ ಜನ ಪ್ರಿಯ ಶಾಸಕರಾದ ಯು.ಟಿ ಖಾದರ್ ರವರು ಪ್ರದರ್ಶಿಸಿದರು, ಉಳ್ಳಾಲ ಸಯ್ಯದ್ ಮದನಿ ಜುಮಾ ಮಸೀದಿಯ ಖತೀಬ್ ರಾದ ಬಹು! ಇಬ್ರಾಹಿಂ ಸಹದಿ ಉಸ್ತಾದ್ ಮಾಣಿ, ಉಳ್ಳಾಲ ದರ್ಗಾ ಅಧ್ಯಕ್ಷರಾದ ಬಿ.ಜೆ ಹನೀಫ್ ಹಾಜಿ, ಉಪಾಧ್ಯಕ್ಷರಾದ ಅಶ್ರಫ್ ರೈಟ್ವೇ ಹಳೇಕೋಟೆ,ಲೆಕ್ಕಪರಿಶೋದಕರಾದ ಫಾರೂಕ್ ಕಲ್ಲಾಫು, ಕೋಶಧಿಕಾರಿಯಾದ ನಾಝಿಮ್ ಮುಕ್ಕಚೇರಿ ಹಾಗೂ KCF ಗ್ಲೋಬಲ್ ಯುನಿಟ್ ದುಬೈ ಇದರ ಅಧ್ಯಕ್ಷರಾದ ಹಾಜಿ ಶುಕೂರ್ ಉಳ್ಳಾಲ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.