ಮಂಗಳೂರು (www.vknews. in): ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ರವರು ನಿಧನರಾಗಿದ್ದು ಜಿಲ್ಲೆಯ ಹಿರಿಯ,ಸೈದ್ಧಾಂತಿಕ,ಮುತ್ಸದ್ದಿ ರಾಜಕಾರಣಿ ಯೊಬ್ಬರನ್ನು ಕಳೆದು ಕೊಂಡಂತಾಗಿದೆ. ಜೀವನದಲ್ಲಿ ನೈಜ ರಾಜಕಾರಣವನ್ನು ಪ್ರದರ್ಶಿಸಿದ ವಸಂತ ಬಂಗೇರ ರವರು ಜಿಲ್ಲೆಯಲ್ಲಿ ಓರ್ವ ಮಾದರಿ ರಾಜಕಾರಣ ಜೀವನ ನಡೆಸಿದ ಹಿರಿಮೆ ಹೊಂದಿದ್ದಾರೆ.
ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದೇನೆ. ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ ಮತ್ತು ಅವರ ಕುಟುಂಬಕ್ಕೆ ಅಗಲಿಕೆಯನ್ನು ತಾಳುವ ಶಕ್ತಿಯನ್ನು ಭಗವಂತನು ನೀಡಲಿ.
ಕೆ.ಅಶ್ರಫ್( ಮಾಜಿ ಮೇಯರ್) ಉಪಾಧ್ಯಕ್ಷರು,ದ.ಕ.ಜಿಲ್ಲಾ ಕಾಂಗ್ರೆಸ್.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.