ಗದಗ(ವಿಶ್ವಕನ್ನಡಿಗ ನ್ಯೂಸ್): ಕೊರೋನಾದಿಂದ ಮೃತರಾದವರ ಅಂತ್ಯ ಸಂಸ್ಕಾರವನ್ನು ಮಾಡಲಾಗುತ್ತಿದ್ದು ಇದಕ್ಕೆ ಸರಕಾರದ ನಿರ್ದೇಶನ ಮತ್ತು ಕೋವಿಡ್ ಸುರಕ್ಷತಾ ನಿಯಮಗಳನ್ನು ಅನುಸರಿಸಲಾಗುತ್ತಿದೆ. ಇತ್ತೀಚೆಗೆ 4 ಅಂತ್ಯ ಸಂಸ್ಕಾರಗಳನ್ನು ನಡೆಸಲಾಗಿದೆ.
ಈ ಸಂಧರ್ಭದಲ್ಲಿ ಅಂಜುಮನ -ಎ- ಇಸ್ಲಾಂ ಸಂಸ್ಥೆ ಅಧ್ಯಕ್ಷ ಮೊಹಮ್ಮದ್ ಯೂಸುಫ್ ನಮಾಜಿ ಮತ್ತು ಮೌಲಾನಾ ಶಂಸುದ್ದೀನ್, ಜೂನಸಾಬ ಉಮಚಗಿ, ಜಾಗಿರ ಮುಳಗುಂದ ಹಾಗೂ ಇತರರು ಸೇವಾ ತಂಡ ಯುವಕರು ಉಪಸ್ಥಿತರಿದ್ದರು. ಪಿಪಿಇ ಕಿಟ್ ಗಳನ್ನು ಡಾ| ಪ್ಯಾರಲಿ ನೂರಾನಿರವರು ಸೌಜನ್ಯವಾಗಿ ವಿತರಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.