ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ : ಸ್ಫೋಟದ ಪ್ರಮುಖ ಆರೋಪಿ ಬಂಧನ.. March 29, 2024 No comments ನವದೆಹಲಿ (www.vknews.in) | ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಪ್ರಮುಖ ಸಂಚುಕೋರನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎ... Read more
ಕೇಜ್ರಿವಾಲ್ ರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಹೈಕೋರ್ಟ್ – ಈ ವಿಷಯದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದ ಕೋರ್ಟ್.. March 29, 2024 No comments ನವದೆಹಲಿ (www.vknews.in) | ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಅವರನ್ನು ದೆಹಲಿ ಮುಖ್ಯಮಂತ್ರಿ ಹು... Read more
ಕೇರಳದಿಂದ ದುಬೈಗೆ ಸಮುದ್ರದ ಮೂಲಕ 3 ದಿನಗಳು, 1200 ಜನರು ಪ್ರಯಾಣಿಸಬಹುದು ; ವಿಮಾನ ದರಕ್ಕಿಂತ ಕಡಿಮೆ ದರ – ಕ್ರೂಸ್ ಹಡಗು ಸೇವೆ ಆರಂಭಿಸಲು ಚರ್ಚೆ ಸಕ್ರಿಯ.. March 29, 2024 No comments ಕೊಚ್ಚಿ (www.vknews.in) : ಕೇರಳದಿಂದ ಗಲ್ಫ್ಗೆ ದೋಣಿ ಸೇವೆ ಆರಂಭಿಸಲು ಮುಂದಾಗಿದೆ. ಗಲ್ಫ್ ಪ್ರಯಾಣಿಕ ಹಡಗು ಸೇವೆಯ ಸ... Read more
ಗೋವಾದಿಂದ ನಾಪತ್ತೆಯಾಗಿದ್ದ ನೇಪಾಳ ಮೇಯರ್ ಪುತ್ರಿ ಪತ್ತೆ.. March 28, 2024 In: ರಾಷ್ಟ್ರೀಯ ಸುದ್ದಿಗಳು, ವಿದೇಶ ಸುದ್ದಿಗಳು No comments ಪಣಜಿ (www.vknews.in) | ಗೋವಾದಿಂದ ನಾಪತ್ತೆಯಾಗಿದ್ದ ನೇಪಾಳದ ಮೇಯರ್ ಮಗಳು ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ನೇಪಾಳದ ಧಂಗಧಿ ಉಪ-ಮೆಟ್ರೋಪಾಲಿಟನ್ ನಗರದ ಮೇಯರ್ ಗೋಪಾಲ್ ಹಮಾಲ್ ಅವರ ಪುತ್ರಿ ಆರತಿ ಹಮಾಲ್ (36) ಸೋಮವಾರ ನಾಪತ್ತೆಯಾಗಿದ್ದಾರೆ. ಉತ್ತರ ಗೋವಾದ ಮಾಂಡ್ರೆಮ್ನ ಹೋ... Read more
ಭಾರತೀಯ ಕ್ರಿಕೆಟ್ ತಂಡದ ಪೋಸ್ಟರ್ಗಳನ್ನು ಪ್ರಚಾರಕ್ಕಾಗಿ ಬಳಕೆ ; ಯೂಸುಫ್ ಪಠಾಣ್ ವಿರುದ್ಧ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು.. March 29, 2024 No comments ಕೋಲ್ಕತ್ತಾ (www.vknews.in) : ಮಾಜಿ ಕ್ರಿಕೆಟಿಗ ಹಾಗೂ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಯೂಸುಫ್ ಪಠಾಣ್ ವಿರುದ್ಧ ಕಾಂಗ್... Read more
ಐಪಿಎಲ್ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಧೂಮಪಾನ ಮಾಡಿ ವಿವಾದಕ್ಕೀಡಾಗಿದ್ದ ಶಾರುಖ್ ಖಾನ್ ; ವಿಡಿಯೋ ವೈರಲ್.. March 24, 2024 No comments ಕೋಲ್ಕತ್ತಾ (www.vknews.in) : ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್-ಸನ್ ರೈಸರ್ಸ್ ಹೈದರಾಬಾದ... Read more
ಒಂದು ಮಾತಂತೂ ನೆನಪಿರಲಿ ಸರ್ ಧರ್ಮವೂ ಮುಖ್ಯ, ದೇಶವೂ ಮುಖ್ಯ. ಅಧರ್ಮಿಯಾದ ವ್ಯಕ್ತಿ ದೇಶಪ್ರೇಮಿಯಾಗಲಿಕ್ಕೆ ಸಾಧ್ಯವೇ ಇಲ್ಲ.
ಇದರಲ್ಲಿ ಹಿಂದೂ ಕಾರ್ಯಕರ್ತರ ತಪ್ಪೇನೂ ಇಲ್ಲ. ನಮ್ಮ ಹಿಂದೂ ಸ್ತ್ರೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನೊಮ್ಮೆ ಕಣ್ಣು ಬಿಟ್ಟು ನೋಡಿ.😠😠😠😠 ನಾಳೆ ಈ ಮತಾಂಧನೂ ಆ ಮುಗ್ಧ ಹುಡುಗಿಯನ್ನು…
ಅವನಜ್ಜಿ, ಆ ಪ್ರಧಾನಮಂತ್ರಿಗೆ ತನ್ನ ದೇಶದ ಜನರಿಗೆ ಹೊಟ್ಟೆ ತುಂಬಾ ಊಟ ಕೊಡೋ ಯೋಗ್ಯತೆ ಇಲ್ಲ, ನಿಮ್ಮ ಪ್ರಧಾನ ಮಂತ್ರಿ ಹತ್ತಿರ ಅಂಗಾಲಾಚುತ್ತಾನೆ. ಪುಟಗೋಸಿ ಒಂದು ಪಂದ್ಯದ…