ಭಾರಿ ಮಳೆ : ಇಂದು ಉಡುಪಿ ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ July 01, 2022 No comments ಉಡುಪಿ,(ವಿಶ್ವ ಕನ್ನಡಿಗ ನ್ಯೂಸ್ ): ಉಡುಪಿ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಭಾರಿ ಮಳೆಯಾಗುತ್ತಿದ್... Read more
ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಪ್ರಮಾಣ ವಚನ ಸ್ವೀಕಾರ June 30, 2022 No comments ಮುಂಬೈ (ವಿಶ್ವ ಕನ್ನಡಿಗ ನ್ಯೂಸ್) : ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಹಾಗೂ ಉಪ ಮುಖ್ಯಮಂತ್ರಿಯಾಗಿ ದೇವೇ... Read more
ಪರವಾನಿಗೆ ಇಲ್ಲದೆ ಹಜ್ ಯಾತ್ರೆ ಕೈಗೊಂಡರೆ 2 ಲಕ್ಷ ರೂ ದಂಡ..! June 30, 2022 No comments ರಿಯಾದ್ (ವಿಶ್ವ ಕನ್ನಡಿಗ ನ್ಯೂಸ್) : ಪರವಾನಿಗೆಯಿಲ್ಲದೆ ಹಜ್ ನಿರ್ವಹಿಸಿದರೆ ಸುಮಾರು ಎರಡು ಲಕ್ಷ ರೂಪಾಯಿ(10,000 ರಿಯಾ... Read more
ಉಕ್ರೇನಿನ ಶಾಪಿಂಗ್ ಮಾಲ್ ಮೇಲೆ ರಷ್ಯಾದ ಕ್ಷಿಪಣಿ ದಾಳಿ ; 10 ಸಾವು, ಕನಿಷ್ಠ 40 ಜನರಿಗೆ ಗಾಯ June 28, 2022 In: ವಿದೇಶ ಸುದ್ದಿಗಳು No comments ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.. (ವಿಶ್ವ ಕನ್ನಡಿಗ ನ್ಯೂಸ್) : ಉಕ್ರೇನಿನ ಶಾಪಿಂಗ್ ಮಾಲ್ ಮೇಲೆ ರಷ್ಯಾ ನಡೆಸಿದ ರಾಕೆಟ್ ದಾಳಿಯಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. ದಾಳಿಯಲ್ಲಿ ಮಾಲ್ ಗೆ ಬೆಂಕಿ ಹೊತ್ತಿಕೊಂಡಿತು. 40 ಮಂದಿ ಗಾಯಗೊಂಡಿದ್ದಾರೆ. ರಷ್ಯಾದ ದಾಳಿಯಲ್ಲಿ... Read more
45.40 ಸೆಕೆಂಡ್ಗಳಲ್ಲಿ 100ಮೀ ಓಡಿ ದಾಖಲೆ ಬರೆದ 105 ವರ್ಷದ ಅಜ್ಜಿ..! June 23, 2022 No comments (ವಿಶ್ವ ಕನ್ನಡಿಗ ನ್ಯೂಸ್) : 105 ವರ್ಷದ ಅಜ್ಜಿಯೊಬ್ಬರು ಕೇವಲ 45.40 ಸೆಕೆಂಡ್ಗಳಲ್ಲಿ 100 ಮೀಟರ್ ಓಟದ ಮೂಲಕ ‘... Read more
ಚಿನ್ನ ಕಳ್ಳಸಾಗಣೆ ಪ್ರಕರಣ : ನಿರ್ಮಾಪಕ ಸಿರಾಜುದ್ದೀನ್ ಬಂಧನ June 24, 2022 No comments ಕೊಚ್ಚಿ (ವಿಶ್ವ ಕನ್ನಡಿಗ ನ್ಯೂಸ್) : ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಲನಚಿತ್ರ ನಿರ್ಮಾಪಕ ಕೆ.ಪಿ.ಸಿರ... Read more
ಮಾಶಾ ಅಲ್ಲಾಹ್ ಲೇಖನ ಮನಮುಟ್ಟುವಂತಿದೆ. رضی اللہ عنہ ಎಂಬಲ್ಲಿ رضی اللہ عنہا ಎಂದು ತಿದ್ದುಪಡಿ ಮಾಡಲು ಮರೆಯದಿರಿ. ಮೌಲಾನಾ ಅಬ್ದುಲ್ ಹಫೀಝ್, ಅಲ್ ಕಾಸಿಮೀ.
Innalillah va innaa ilehi raajivoon... ಪಕ್ಕಾ ನ್ಯಾಯಾಯುತ ಮಾತುಗಾರಿಕೆ, ಸಾಧಾರಣ ವ್ಯಕ್ತಿತ್ವ. ಇವರ ಮರಣವು ಸ್ನೇಹಿತರ ವಲಯದಲ್ಲಿ ಅಘಾತವನ್ನುಂಟು ಮಾಡಿದೆ. ಅಲ್ಲಾಹು ಅವರಿಗೆ ಮಗ್ಫಿರತ್ ನೀಡಿ…