ಇತ್ತೀಚಿನ ಸುದ್ದಿ

About the author

ವಿಕೆ ನ್ಯೂಸ್ ಪ್ರತಿನಿಧಿ

ವಿಶ್ವ ಕನ್ನಡಿಗ ನ್ಯೂಸ್

Related Articles

One Comment

  1. ರಿಯಾಜ್

    ನಾನು ಕುಟುಂಬದೊಂದಿಗೆ ಇದೇ ವಿಮಾನದಲ್ಲಿ ಪ್ರಯಾಣ ಬೆಳೆಸಿರುವೆನು. ಎಲ್ಲವನ್ನು Kscc ತಂಡ
    ತುಂಬಾ ವ್ಯವಸ್ಥಿತವಾಗಿ ಅಯೋಜಿಸಿದ್ದರು. ನಾನು ಮೊದಲ ದಿನವೇ indian counslate site ನಲ್ಲಿ ನೋಂದಾಯಿಸಿದ್ದೆನು. ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅದೇ ರೀತಿ ಇನ್ನು ಬೇರೆ ಬೇರೆ ಚಾರ್ಟೆಡ್ ವಿಮಾನಕ್ಕೆ ಪ್ರಯತ್ನಿಸಿದ್ದೆನು. ಕೊನೆಗೆ kscc ಯವರು ಆಯೋಜಿಸಿದ ಮೊದಲ ವಿಮಾನದಲ್ಲಿ ಅವಕಾಶ ಸಿಕ್ಕಿತು. ಅಲಹಂದುಲಿಲ್ಲಾಹ್. Kscc ಯವರ ಈ ಪ್ರಯತ್ನ ತುಂಬಾ ಶ್ಲಾಘನೀಯ. ಅದೇ ರೀತಿ ಮಂಗಳೂರು ವಿಮಾನ ನಿಲ್ದಾಣದಲ್ಲೂ ಸಹ ಎಲ್ಲಾ ರೀತಿಯ ವ್ಯಯಸ್ಥೆಯನ್ನು ಸಿದ್ಧಪಡಿಸಲಾಗಿತ್ತು.
    Uae ಯಲ್ಲಿ ನನ್ನ ಹಾಗೆ ಕಷ್ಟ ಪಡುತ್ತಿರುವ 173 ರಷ್ಟು ಪ್ರಯಾನಿಕರಿಗೆ ತುಂಬಾ ಉಪಯೋಗವಾಗಿದೆ. ಇನ್ನು ಹಲವಾರು ಜನರು ಅಲ್ಲಿ ಕಾಯುತ್ತಿದ್ದಾರೆ. Kscc ಎರಡನೇ ಫ್ಲೈಟ್ ಸಹ ಆದಷ್ಟು ಬೇಗ ಉಡವಾನೆಯಾಗಲಿ. ಇನ್ನು ಹಲವಾರು ಸಾಮಾಜಿಕ ಸಂಘಟನೆಗಳು ಚಾರ್ಟೆಡ್ ಫ್ಲೈಟ್ ಗಾಗಿ ಪ್ರಯತಿಸುತ್ತಿದ್ದಾರೆ. ಆದಷ್ಟು ಬೇಗ ಎಲ್ಲವೂ ಸಹಕಾರಗೊಳ್ಳಲಿ. ಸರಕಾರ ಅನಿವಾಸಿಗರನ್ನು ನಿಲಕ್ಷಿಸುತ್ತಿರುವಾಗ ಹಲವಾರು ಸಾಮಾಜಿಕ ಸಂಘಟನೆಗಳನ್ನು ತಮ್ಮಿಂದಾಗುವ ಎಲ್ಲಾ ರೀತಿಯ ಪ್ರಯತ್ನವನ್ನು ಮಾಡುತ್ತಿದ್ದಾರೆ. ತುಂಬಾ ಶ್ಲಾಘನೀಯ.

    Reply

Leave a Reply

Your email address will not be published. Required fields are marked *

Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.

error: Content is protected !!
ಚಾಟ್ ಮಾಡಿ
1
VK News Official Chat
ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...