ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಮಂಗಳೂರು ತಾಲೂಕಿನ ಪಡೀಲುತೋಟಗಾರಿಕಾಕ್ಷೇತ್ರದಲ್ಲಿ ಕೊಕ್ಕೋ,ಉಡುಪಿ ಮಲ್ಲಿಗೆ, ಕಾಳುಮೆಣಸು ,ಅಡಿಕೆ ಸಸಿಗಳನ್ನು ಇಲಾಖಾ ದರದಂತೆ ಮಾರಾಟಕ್ಕೆಲಭ್ಯವಿರುತ್ತದೆ.
ಹೆಚ್ಚಿನ ಮಾಹಿತಿಗಾಗಿತೋಟಗಾರಿಕಾ ಇಲಾಖೆ, ಹಿರಿಯ ಸಹಾಯಕತೋಟಗಾರಿಕಾ ನಿರ್ದೇಶಕರಕಚೇರಿ, ದೂ. ಸಂಖ್ಯೆ:0824-2444298, ಮೊಬೈಲ್ ಸಂಖ್ಯೆ: 9972057821 ಸಂಪರ್ಕಿಸುವಂತೆ ನಗರದ ಹಿರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.