ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್): ಹೆಚ್.ವಿ.ಡಿ.ಎಸ್ ಯೋಜನೆಯಡಿ ರೈತರ ಪಂಪ್ಸೆಟ್ಗಳಿಗೆ ಪ್ರತ್ಯೇಕ 25 ಕೆವಿಎ ಪರಿವರ್ತಕವನ್ನು ಅಳವಡಿಸುವಂತೆ ಸರ್ಕಾರದ ಆದೇಶಿಸಿದ್ದರಿಂದ ತಾಲೂಕಿನ ರೈತರು ತಮ್ಮ ತಮ್ಮ ಕೊಳವೆಬಾವಿಗಳಿಗೆ/ಪಂಪ್ಸೆಟ್ ಸ್ಥಾವರಗಳ ಆರ್.ಆರ್.ಸಂಖ್ಯೆಗಳನ್ನು ತಮ್ಮ ವ್ಯಾಪ್ತಿಯ ಲೈನ್ಮೆನ್ಗಳಿಗಾಗಲಿ ಅಥವಾ ಶಾಖಾ ಕಚೇರಿಯಲ್ಲಿಗಲಿ ನೀಡಬೇಕೆಂದು ಬೆಸ್ಕಾಂ ಎಇಇ ಬಿ.ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಎಂ.ಎ.ತಮೀಮ್ ಪಾಷ ಶಿಡ್ಲಘಟ್ಟ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.