ದುಬೈ (www.vknews.com) : ಬಿ.ಎ (ತುಂಭೆ )ಸಾಮ್ರಾಜ್ಯದ ಸ್ಥಾಪಕರು ನೇತಾರರು ಆದ ಡಾ| ಬಿ.ಎ ಅಹ್ಮದ್ ಹಾಜಿ ಮುಹಿಯ್ಯದ್ದೀನ್ ತುಂಬೆಯವರ ನಿಧನಕ್ಕೆ ರಕ್ಷಾ ಹೇಳ್ಪಲಿನ್ ಸಂತಾಪ ಸೂಚಿಸುತ್ತದೆ.
ಇವರು ಎಜುಕೇಶನ್ ಟ್ರಸ್ಟ್ ,ಆಸ್ಪತ್ರೆ ನರ್ಸರಿ, ಪ್ರೈಮರಿ, ಪಿಯುಸಿ,ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್ ಸೇರಿದಂತೆ ಹಲವಾರು ಉನ್ನತ ಸಂಸ್ಥೆಗಳನ್ನು ಸ್ಥಾಪಿಸಿ ಅಧ್ಯಕ್ಷ ಹಾಗೂ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿ ಸಮಾಜಕ್ಕೆ ಕೊಡುಗೆ ನೀಡಿರುತ್ತಾರೆ.
ಶಿಕ್ಷಣ ಹರಿಕಾರ,ಕೊಡುಗೈದಾನಿ, ಖ್ಯಾತ ಉದ್ಯಮಿ,ಧಾರ್ಮಿಕ ಕಾಳಜಿಯುಳ್ಳ ಸಮುದಾಯ ಪ್ರೇಮಿ ಅಹ್ಮದ್ ಹಾಜಿವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅಲ್ಲಾಹ ನು ಇವರು ಜೀವಿತಾವಧಿಯಲ್ಲಿ ಮಾಡಿದ ಎಲ್ಲಾ ಸತ್ಕರ್ಮಗಳನ್ನು ಸ್ವೀಕರಿಸಲಿ.ಹಾಗೂ ಎಲ್ಲಾ ತಪ್ಪುಗಳನ್ನು ಕ್ಷಮಿಸಲಿ ಮತ್ತು ಕುಟುಂಬಸ್ಥರಿಗೆ,ಬಂದು ಬಳಗಕ್ಕೆ ಹಾಗೂ ಅಭಿಮಾನಿಗಳಿಗೆ ಅಗಲುವಿಕೆಯ ನೋವನ್ನು ಬರಿಸಲಿ ಎಂದು ಪ್ರಾರ್ಥಿಸುತ್ತೇವೆ.
ಅಬ್ದುಲ್ ರಝಕ್ ಉಜಿರೆ ರಕ್ಷಾ ಹೇಳ್ಪಲಿನ್ ಸರ್ವಿಸಸ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.