ತುಮಕೂರು(www.vknews.in): ಹಿಂದೂ ಧರ್ಮದ ರಕ್ಷಣೆಗೋಸ್ಕರ ನಾನು ಪೊಲೀಸರಿಂದ ಸತತ ಕಿರುಕುಳವನ್ನು ಅನುಭವಿಸುತ್ತಿದ್ದೇನೆ. ಭಯೋತ್ಪಾದನೆ, ಗೋರಕ್ಷಣೆ, ಲವ್ ಜಿಹಾದ್ ಮುಂತಾದ ಸಮಾಜ ವಿರೋಧಿ ಕೃತ್ಯಗಳ ವಿರುದ್ಧ ನಾನು ಸಮರ ಸಾರುತ್ತಿದ್ದೇನೆ. ಇದನ್ನೇ ನೆಪವಾಗಿಸಿಕೊಂಡ ಪೊಲೀಸರು ವಿಚಾರಣೆ ನೆಪದಲ್ಲಿ ನನಗೆ ಕಿರುಕುಳ ಹಾಗೂ ಚಿತ್ರಹಿಂಸೆ ನೀಡುತ್ತಿದ್ಜಾರೆೆ. ನನ್ನ ಮೇಲೆ ಅನೇಕ ಕೇಸುಗಳನ್ನೂ ದಾಖಲಿಸಿದ್ದಾರೆ. ಇಷ್ಟೆಲ್ಲಾ ಕಷ್ಟಗಳನ್ನು ನಾನು ಸಹಿಸಿಕೊಂಡರೂ ಹಿಂದೂ ಬಾಂದವರು ನನ್ನ ಸಹಾಯಕ್ಕೆ ಬರಲಿಲ್ಲ. ನನಗೆ ಕನಿಷ್ಠಪಕ್ಷ ದಯಾ ಮರಣವನ್ನಾದರೂ ಕರುಣಿಸಿ ಎಂದು ಮಧುಗಿರಿ ಮೋದಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.