ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಕಳೆದ ಕೆಲವು ವರ್ಷಗಳಿಂದ ನಗರದಲ್ಲಿ ಹಲವು ಸಮಾಜಿಕ ಸೇವಾ ರಂಗದಲ್ಲಿ ತೊಡಗಿರುವ ವಾಣಿ ಮೆಂಡನ್ ಫೌಂಡೇಶನ್ ಇತ್ತೀಚಿನ ಸಂದಿಗ್ದ ಪರಿಸ್ಥಿತಿಯನ್ನು ಅರಿತು ಸುಮಾರು 40 ಅರ್ಹ ಬಡ ಕುಟುಂಬಗಳಿಗೆ ಅಹಾರ ಸಾಮಗ್ರಿಗಳನ್ನು ವಿತರಿಸಿದರು.
ಸಮಾಜಿಕ ಕಾರ್ಯಕರ್ತ ಫೈಝಲ್ ರೆಹೆಮಾನ್ ನೇತ್ರತ್ವದಲ್ಲಿ ವಿತರಣೆ ನಡೆದಿದ್ದೂ,ಸಂಸ್ಥೆಯ ಹಲವು ಸದಸ್ಯರು ಸಾಥ್ ನೀಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.