ನರಿಮೊಗರು(ವಿಶ್ವಕನ್ನಡಿಗ ನ್ಯೂಸ್): ಸತತ ಕಳೆದ ಮೂರು ದಿನದಿಂದ ಮುಕ್ವೆ ನರಿಮೊಗರು ಮನಿಯ ಪುರಷರಕಟ್ಟೆಯಲ್ಲಿ ನೀರಿನ ಅಭಾವ ಕಂಡು ಮುಕ್ವೆ ಪುರಷರಕಟ್ಟೆ SDPI ಕಾರ್ಯಕರ್ತರು ಮನೆ ಮನೆಗೆ ನೀರು ನೀಡಿ ಮಾನವೀಯತೆ ಮೆರೆದರು
ಮುಕ್ವೆ ರಹ್ಮನೀಯ ಮಸೀದಿ ಆಡಳಿತ ಕಮಿಟಿ ಮಸೀದಿಯಿಂದ ನೀರು ನೀಡಿ ಎಸ್.ಡಿ.ಪಿ.ಐಯೊಂದಿಗೆ ಸಹಕರಿಸಿದರು.
ಈ ಸಂದರ್ಭದಲ್ಲಿ SDPI ನರಿಮೊಗರು ವಲಯ ಅದ್ಯಕ್ಷರಾದ ಸಿರಾಜ್ ಮುಕ್ವೆ,ಸದಸ್ಯರಾದ ಶಾಫಿ ಮುಕ್ವೆ,ಅಬ್ಬು ಕರ್ಗಲ್,ನಿಯಾಝ್ ಮನಿಯಾ,ಆಬಿದ್ ಮುಕ್ವೆ,ಅರ್ಷದ್ ಮುಕ್ವೆ,ಆಸಿಫ್,ರಫೀದ್,ಹಮೀದ್,ಅರ್ಷದ್ ಸಿ.ಟಿ,ಫಾರೂಕ್,ಸಿದ್ದೀಕ್ಎ.ಕೆ ಮುಂತಾದವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.