(www.vknews.com) : ದಿನಾಂಕ:09-05-2020ನೇ ಶನಿವಾರದಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ ಚೂಂತಾರು ರವರ ಸಮ್ಮುಖದಲ್ಲಿ ನಾರಾಯಣ, ಘಟಕಾಧಿಕಾರಿ, ಬೆಳ್ಳಾರೆ ಘಟಕ ಇವರಿಂದ ಘಟಕಾಧಿಕಾರಿ ಹುದ್ದೆಯ ಪ್ರಭಾರವನ್ನು ಬೆಳ್ಳಾರೆ ಘಟಕದ ವಸಂತ ಕುಮಾರ್, ಇವರಿಗೆ ಪ್ರಭಾರ ಘಟಕಾಧಿಕಾರಿಯಾಗಿ ಅಧಿಕಾರವನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಗೃಹರಕ್ಷಕರಾದ ಎಂ.ವೀರನಾಥ್, ರಾಮಚಂದ್ರ, ಶಿವರಾಮ, ಸೀತಾರಾಮ, ಕೇಶವ ಹಾಗೂ ಬೆಳ್ಳಾರೆ ಘಟಕದ ಗೃಹರಕ್ಷಕ/ಗೃಹರಕ್ಷಕಿಯರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.