ಪುತ್ತೂರು (www.vknews.com) : ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿಯ ಶೈಕ್ಷಣಿಕ ಘಟಕವಾದ ಟ್ರೆಂಡ್ ಇದರ ವೈಸ್ ಚೇರ್ಮನ್ ಆಗಿ ಯೂಸುಫ್ ಮುಂಡೋಳೆ ಆಯ್ಕೆಯಾಗಿದ್ದಾರೆ.
ಪ್ರಸ್ತುತ ಇವರು ಪುತ್ತೂರು ವಲಯ ಸಮಿತಿಯ ಟ್ರೆಂಡ್ ಕಾರ್ಯದರ್ಶಿಯಾಗಿ, ಈಶ್ವರಮಂಗಲ ಕ್ಲಸ್ಟರ್ ನ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಮುಂಡೋಳೆ ಶಾಖೆಯ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿದ್ದಾರೆ.
ಅಲ್ಲದೆ ಸಮಸ್ತ ಕೇರಳ ವಿದ್ಯಾಭ್ಯಾಸ ಬೋರ್ಡ್ ನ ಅಧೀನದಲ್ಲಿರುವ ಅಲ್ ಬಿರ್ರ್ ಪ್ರೀ ಪ್ರೈಮರಿ ಶಾಲಾ ಪುಟಾಣಿಗಳ ಮಾಸಿಕದ ಸಂಪಾದಕರಾಗಿಯೂ, ಸುಪ್ರಭಾತಂ ಮಲಯಾಳ ದಿನಪತ್ರಿಕೆಯ ವರದಿಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.