ಮಂಗಳೂರು(www.vknews.in):ಕುದ್ರೋಳಿ ಮುಹ್ಯುದ್ದೀನ್ ನಗರ ಮೈದಾನದಲ್ಲಿ ಕೇರ್ ದಿ ಹೆಲ್ಪಿಂಗ್ ಹ್ಯಾಂಡ್ಸ್ ವತಿಯಿಂದ 74 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ಜರುಗಿತು. ಧ್ವಜಾರೋಹಣವನ್ನು ಕೇರ್ ದಿ ಹೆಲ್ಪಿಂಗ್ ಹ್ಯಾಂಡ್ಸ್ ಅದ್ಯಕ್ಷರಾದ ಹಫೀಝ್ ಅರಬಿಯನ್ ನೆರವೇರಿಸಿದರು. ಈ ಸಂಧರ್ಭದಲ್ಲಿ ಎ.ಎ.ಟಿ ಮಾಲಕರಾದ ಅಬ್ದುಲ್ ಅಝೀಝ್, ಇಮ್ತಿಯಾಝ್ ಮುಹ್ಯುದ್ದೀನ್ ನಗರ ಹಾಗೂ ಕೇರ್ ದಿ ಹೆಲ್ಪಿಂಗ್ ಹ್ಯಾಂಡ್ಸ್ ಇದರ ಕಾರ್ಯದರ್ಶಿಯಾದ ವಾಸೀಮ್ ಅಕ್ರಮ್ ರವರು ಉಪಸ್ಥಿತರಿದ್ದರು.ಹಫೀಝ್ ಪಾಂಡೆಶ್ವರ ಕಿರಾಅತ್ ಪಠಿಸಿದರು,ಹುಝೈಫ್ ಕುದ್ರೋಳಿ ಕಾರ್ಯಕ್ರಮ ವನ್ನು ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.