ಕದ್ರಿ(ವಿಶ್ವಕನ್ನಡಿಗ ನ್ಯೂಸ್): ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶುಕ್ರವಾರ (11/9/2020) ಮಂಗಳೂರಿನ ಶ್ರೀ ಕೃಷ್ಣ ಜನ್ಮ ಮಹೋತ್ಸವ ಸಮಿತಿ (ರಿ) ಕದ್ರಿ ವತಿಯಿಂದ ಮೊಸರು ಕುಡಿಕೆ ಉತ್ಸವ ವನ್ನು ಸರಳವಾಗಿ ಹಾಗೂ ಸಂಪ್ರದಾಯಕ ಶೈಲಿಯಲ್ಲಿ ಆಚರಣೆ ಮಾಡಲಾಯಿತು.
ಮಕ್ಕಿಮನೆ ಕಲಾವೃಂದ ಮಂಗಳೂರು ಇದರ ಸದಸ್ಯರಾದ ಸ್ವಸ್ತಿಶ್ರೀ ಕದ್ರಿ, ತನುಸ್ವಿ ಮಂಗಳೂರು, ಮನುಸ್ವಿ ಮಂಗಳೂರು, ವೈಷ್ಣವಿ ಬಂಟ್ವಾಳ ರವರು ಶ್ರೀ ಕೃಷ್ಣ ನ ಹಾಗೂ ರಾಧೆಯ ವೇಷ ಧರಿಸಿ ಮೊಸರು ಕುಡಿಕೆ ಗಳನ್ನು ಈಬಾರಿ ಒಡೆದದ್ದು ಎಲ್ಲರ ಮೆಚ್ಚುಗೆ ಪಡೆಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.