ಉಳ್ಳಾಲ ತಲಪಾಡಿ(ವಿಶ್ವಕನ್ನಡಿಗ ನ್ಯೂಸ್): ಬಟ್ಟಪ್ಪಾಡಿ ಪ್ರದೇಶದಲ್ಲಿ ಕಡಲಿನಬ್ಬರ ತೀವ್ರಗೊಂಡ ಹಿನ್ನಲೆಯಲ್ಲಿ, ಇದರಿಂದ 25 ಕ್ಕೂಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದರಿಂದ, ಜನರನ್ನು ಸ್ಥಳಾಂತರಗೊಳಿಸಲಾಗಿದೆ.
ತಾತ್ಕಾಲಿಕವಾಗಿ ತಂಗಲು, ಬಿಲಾಲ್ ಜುಮಾ ಮಸೀದಿ ಅದೀನದ, ದಾರುಸ್ಸಲಾಂ ಮದರಸದಲ್ಲಿ, ವ್ಯವಸ್ಥೆ ಮಾಡಲಾಗಿದ್ದು, ಗಂಜಿಕೇಂದ್ರ ಸ್ಥಾಪಿಸಲಾಗಿದೆ, ಕಾರ್ಯಾಚರಣೆಯಲ್ಲಿ. ಎಸ್ ವೈ ಎಸ್. ಇಸಾಬ ಟೀಮ್ ತಲಪಾಡಿ ಇತರ ಸಂಘಟನೆ ಕಾರ್ಯಕರ್ತರು ಸಕ್ರೀಯವಾಗಿ ನೆರವಾದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.