ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಸುನ್ನೀ ಸಂಘಟನೆಗಳ ಮುಂಚೂಣಿ ನಾಯಕರೂ ,SMA ಕರ್ನಾಟಕ ಉಪಾಧ್ಯಕ್ಷರೂ ,ಪ್ರಮುಖ ಉಮರಾ ನಾಯಕರೂ ಆದ ಖತ್ತರ್ ಬಾವ ಹಾಜಿಯ ವಿಯೋಗವು ಸುನ್ನೀ ಸಂಘ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದ್ದು ಮೃತರ ನಿಧನಕ್ಕೆ ಸುನ್ನೀ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಮಂಗಳೂರು ಝೋನಲ್ ಸಮಿತಿ ತೀವ್ರ ಸಂತಾಪ ಸೂಚಿಸಿದೆ.
ಮಯ್ಯತ್ ನಮಾಝ್ ಹಾಗೂ ಪ್ರತ್ಯೇಕ ಪ್ರಾರ್ಥನೆ ನಡೆಸಬೇಕೆಂದು SMA ಮಂಗಳೂರು ಝೋನಲ್ ಸಮಿತಿ ಪ್ರಧಾನ ಕಾರ್ಯದರ್ಶಿ ಅಬೂ ಝೈದ್ ಶಾಫಿ ಮದನಿ ಕರಾಯ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.