ಪುತ್ತೂರು (www.vknews.com) : ಜೂ18: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಸಾಲ್ಮರ ವಲಯ ಸಮಿತಿ ವತಿಯಿಂದ ಕೆರೆಮೂಲೆ ಪರಿಸರದಲ್ಲಿ ರಸ್ತೆ, ಚರಂಡಿ ಮತ್ತು ಪರಿಸರ ಸ್ವಚ್ಛತೆ ನಡೆಸಿ ಶ್ರಮಧಾನ ನಡೆಸಲಾಯಿತು.
ಈ ಸಂದರ್ಭದಲ್ಲಿ ಎಸ್ಡಿಪಿಐ ಪುತ್ತೂರು ನಗರ ಸಮಿತಿ ಕಾರ್ಯದರ್ಶಿ ಜುನೈದ್ ಸಾಲ್ಮರ, ಕೆರೆಮೂಲೆ ಬಾಂಚ್ ಅದ್ಯಕ್ಷ ನವಾಝ್ ಕೆರೆಮೂಲೆ, ಕಾರ್ಯದರ್ಶಿ ಮುಸ್ತಪ ಕೆರೆಮೂಲೆ, ಸಾಲ್ಮರ ಕಾರ್ಯದರ್ಶಿ ನಿಸಾರ್ , ಹಿರಿಯರಾದ ಹಂಝ ಕೆರೆಮೂಲೆ , ಮೂಸಚ್ಚ ಕೆರೆಮೂಲೆ , PFI ಸಾಲ್ಮರ ಕಾರ್ಯದರ್ಶಿ ಅಲಿ ಸಾಲ್ಮರ, ನಝೀರ್ ಕೆರೆಮೂಲೆ ಸಹಿತ ಪಕ್ಷದ ಹಲವು ಕಾರ್ಯಕರ್ತರು, ಹಿತೈಷಿಗಳು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.