ಸ್ವಾತಂತ್ರ್ಯೋತ್ಸವದ ಪ್ರಯುಕ್ತ ತನ್ನ ಊರಿನ ಸರಕಾರಿ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಛತ್ರಿಗಳನ್ನು ನೀಡಿ ರಾಜಕೀಯ ನಾಯಕರಿಗೆ ಮಾದರಿಯಾದ ಗಾಳಿ ಮುಖದ ಯೂತ್ ಕಾಂಗ್ರೆಸ್ ನಾಯಕ ಶಮೀಮ್
ಗಾಳಿಮುಖ (www.vknews.com) : 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ತನ್ನ ಊರಿನ ಸರಕಾರಿ ಶಾಲೆಯ ಒಂದನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೂ ಛತ್ರಿ ಮತ್ತು ಶಾಲಾ ಬ್ಯಾಗನ್ನು ವಿತರಿಸಲಾಯಿತು.
ಇಡೀ ರಾಜ್ಯಾದ್ಯಂತ ಬಹಳ ವಿಜ್ರಂಭಣೆಯಿಂದ ಸ್ವಾತಂತ್ರ್ಯೋತ್ಸವನ್ನು ಆಚರಿಸುವಾಗ ಶಮೀಂನ ಈ ಕೊಡುಗೆ ರಾಜಕೀಯ ನಾಯಕರುಗಳ ಮೆಚ್ಚುಗೆಗೆ ಪಾತ್ರವಾಯಿತು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.