(www.vknewes.com) : ಉಳ್ಳಾಲ ಹೊಸಪಳ್ಳಿ ಮೋಹಿದ್ದೀನ್ ಜುಮಾ ಮಸೀದಿ ಮತ್ತು ನುಸ್ರತುಲ್ ಇಸ್ಲಾಂ ಅಸೋಶಿಯೇಷನ್ ವತಿಯಿಂದ ಉಳ್ಳಾಲ ನಗರ ಸಭೆ ಸದಸ್ಯ ಯು.ಎಂ ಅಬ್ಬಾರ್ ಮತ್ತು ಸಮಾಜ ಸೇವಕ ಬಾವ ಹಾಜಿ ರವರಿಗೆ ಸನ್ಮಾನ ಕಾರ್ಯಕ್ರಮ ಉಳ್ಳಾಲ ಹೊಸಪಳ್ಳಿ ವಠಾರದಲ್ಲಿ ನಡೆಯಿತು.
ಈ ಸಂದರ್ಭ ಮಸೀದಿಯ ಅವರಣದಲ್ಲಿ ಇಂಟರ್ ಲಾಕ್ ಅಳವಡಿಕೆಗೆ ಅನುದಾನ ನೀಡುವಂತೆ ಮನವಿಸಲ್ಲಿಸಲಾಯಿತು.
ಮೋಹಿದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಮುಸ್ತಾಫ ಅಬ್ದುಲ್ಲಾ, ಉಪಾಧ್ಯಕ್ಷ ನೌಷಾದ್ ಅಲಿ, ಸದಸ್ಯರಾದ ಅಬ್ದುಲ್ ರಹ್ಮಾನ್ ಅದ್ದಾಮ,ಸಲೀಂ ಇಲ್ಯಾಸ್, ಮಲೀಕ್ ಹಮೀದ್, ಇಸ್ಹಾಕ್, ಬಶೀರ್ ಇಸ್ಮಾಯಿಲ್, ಮೋನು ಬುಖಾರಿ,ಲತೀಫ್,ಮೊಹಮ್ಮದ್ ಚಿಕ್ಕನ್ ಸ್ಥಳೀಯ ಸಮಾಜ ಸೇವಕರಾದ ರಫೀಕ್ ಉಳ್ಳಾಲ, ಸಾಜೀದ್ ಉಳ್ಳಾಲ್, ಮುನ್ವರ್ ಉಳ್ಳಾಲ್,ಅಸೀಫ್ ಅಬ್ದುಲ್ಲಾ ಉಪಸ್ಥಿತರಿದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.