ಚೇರ್ಮನ್ ಆಗಿ ಮುನೀರ್ ಹನೀಫಿ, ಕನ್ವೀನರಾಗಿ ರಿಯಾನ್ ಸಅದಿ ಹಾಗು ಫೈನಾನ್ಸ್ ಸೆಕ್ರೆಟರಿಯಾಗಿ ಆಸೀಫ಼್ ಬೀಡು ಆಯ್ಕೆ
(www.vknews.com) : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್ (ಎಸ್ಸೆಸ್ಸೆಫ್) ಇದರ ಅಧೀನದಲ್ಲಿ ಎರಡು ವರ್ಷಕ್ಕೊಮ್ಮೆ ಶಾಖೆ ಯಿಂದ ರಾಜ್ಯ ಮಟ್ಟದ ವರೆಗೆ ನಡೆಯುವ ಕಲಾ-ಸಾಹಿತ್ಯ ಸ್ಪರ್ಧೆ ‘ಎಸ್ಸೆಸ್ಸೆಫ್ ಪ್ರತಿಭೋತ್ಸವ’ ಇದರ ಬೆಳ್ಳಾರೆ ಸೆಕ್ಟರ್ ಸಮಿತಿಯನ್ನು, ಸೆಕ್ಟರ್ ಅಧ್ಯಕ್ಷರಾದ ರಫ಼ೀಕ್ ಅಮ್ಜದಿ ಯವರ ಅಧ್ಯಕ್ಷತೆಯಲ್ಲಿ ನಡೆದ ಸೆಕ್ಟರ್ ಸಭೆಯಲ್ಲಿ ರಚನೆಮಾಡಲಾಯಿತು.
ಚೇರ್ಮನ್ ಆಗಿ ಮುನೀರ್ ಹನೀಫ಼ಿ, ಕನ್ವೀನರ್ ಆಗಿ ರಿಯಾನ್ ಸ ಅದಿ, ಕೋಶಾಧಿಕಾರಿ ಯಾಗಿ ಆಸೀಫ಼್ ಬೀಡು, ವೈಸ್ ಚೇರ್ಮನ್ ಆಗಿ ರಾಶಿದ್ ಪಳ್ಳಿಮಜಲು & ಅನ್ಸಾರ್ ಸ ಅದಿ ತಂಬಿನಮಕ್ಕಿ, ಜೊ.ಕನ್ವೀನರ್ ಶಮ್ಮಾಸ್ ಸ ಅದಿ, ಇರ್ಶಾದ್ ಸ ಅದಿ & ನೌಶಾದ್ ಅಹ್ಸನಿ ಇವರನ್ನು ಆಯ್ಕೆಮಾಡಲಾಯಿತು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.