ಮಾಲೂರು (ವಿಶ್ವ ಕನ್ನಡಿಗ ನ್ಯೂಸ್):
ಮಾಲೂರು ಪಟ್ಟಣ್ಣದ ವಿ.ಕೆ.ಎಫ್ ಕೇಂದ್ರ ಕಚೇರಿಯಲ್ಲಿ ಹೆಚ್.ಶಿವರಾಮೇಗೌಡ ಸಾರಥ್ಯದ ಕರ್ನಾಟಕ ರಕ್ಷಣಾ ವೇದಿಕೆ ಮಾಲೂರು ತಾಲ್ಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡುವ ಕಾರ್ಯವನ್ನು ಕರವೇ ಜಿಲ್ಲಾ ಉಸ್ತುವಾರಿ ಲಕ್ಕೂರು ಎಂ.ನಾಗರಾಜ್ ನಾಯಕತ್ವದಲ್ಲಿ ನಡೆಸಲಾಯಿತು.
ಪದಾಧಿಕಾರಿಗಳ ಆಯ್ಕೆಯ ಸಭೆಯಲ್ಲಿ ಮಾಲೂರು ತಾಲ್ಲೂಕು ಪ್ರಮುಖ ಘಟಕ, ಮಹಿಳಾ ಘಟಕ, ಕಾರ್ಮಿಕ ಘಟಕ, ಯುವ ಘಟಕ ಹಾಗೂ ವಿದ್ಯಾರ್ಥಿ ಘಟಕವನ್ನು ಆಸ್ತಿತ್ವಕ್ಕೆ ಚಾಲನೆ ನೀಡಲಾಯಿತು.
ಪ್ರಮುಖ ಘಟಕ:ಗೌರವ ಪೋಷಕರು: ಮಾ.ವೆ.ಪ್ರಕಾಶ್.
ಗೌರವ ಅಧ್ಯಕ್ಷರು:ಆನೇಪುರ ದೇವರಾಜ್
ತಾಲ್ಲೂಕು ಅಧ್ಯಕ್ಷರುದೊಡ್ಡಕಲ್ಲಹಳ್ಳಿ ಮಂಜುನಾಥ್
ತಾಲ್ಲೂಕು ಉಪಾಧ್ಯಕ್ಷರುಹರೀಶ್ ಕುಮಾರ್.ಎಸ್.ಜಿ
ಪ್ರಧಾನ ಕಾರ್ಯದರ್ಶಿಸೈಯದ್ ಇಮ್ರಾನ್
ಖಜಾಂಜಿ:ಸುನೀಲ್ ಕುಮಾರ್ (ದಾಸ)
ಸಂಘಟನಾ ಕಾರ್ಯದರ್ಶಿ:ಶ್ರೀಮತಿ ವರಲಕ್ಷ್ಮೀ
ಸಾಂಸ್ಕೃತಿಕ ಕಾರ್ಯದರ್ಶಿ:ಕೆ.ಟಿ.ಮುನಿರಾಜ್
ಕ್ರೀಡಾ ಕಾರ್ಯದರ್ಶಿ:ರಂಗನಾಥ್
ಸಂಚಾಲಕರು:ಮಧು ಎಂ.ಆರ್.ಎನ್
ಕಾರ್ಯ ಅಧ್ಯಕ್ಷರು:ಜಗದೇನಹಳ್ಳಿ ಮಂಜುನಾಥ್
ತಾಲ್ಲೂಕು ಮಹಿಳಾ ಘಟಕ:ಗೌರವ ಅಧ್ಯಕ್ಷರು:ಶ್ರೀಮತಿ ವನಿತ ಅರವಿಂದ ಅರಳೇರಿ.ತಾಲ್ಲೂಕು ಅಧ್ಯಕ್ಷರು ಶ್ರೀಮತಿ ಶೋಭಾ ಕೃಷ್ಣ.ತಾಲ್ಲೂಕು ಉಪಾಧ್ಯಕ್ಷರುಶ್ರೀಮತಿ ಹೇಮಾವತಿ.ಪ್ರಧಾನ ಕಾರ್ಯದರ್ಶಿಶ್ರೀಮತಿ ಗಂಗಾಭವಾನಿಕಾರ್ಯದರ್ಶಿ: ಶ್ರೀಮತಿ ಶೋಭಾ ದೇವೆಂದ್ರಖಜಾಂಜಿ:ಶ್ರೀಮತಿ ನಿರ್ಮಲಸಂಘಟನಾ ಕಾರ್ಯದರ್ಶಿ: ಶ್ರೀಮತಿ ಸುಗಂಧಿಸಾಂಸ್ಕೃತಿಕ ಕಾರ್ಯದರ್ಶಿ: ಶ್ರೀಮತಿ ಶಶಿಕಲಾಕಾರ್ಯ ಅಧ್ಯಕ್ಷರು: ಶ್ರೀಮತಿ ಮಂಜುಳ. ಆಯ್ಕೆಯಾಗಿದ್ದಾರೆ
ಯುವ ಘಟಕದ ಅಧ್ಯಕ್ಷರಾಗಿ ಅಲಂಬಡಿ ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿಯಾಗಿ ಮಾಲೂರು ಸ್ಪರ್ಧಾಮೈತ್ರಿ ಅಕಾಡೆಮಿಯ ಮಾದನಹಟ್ಟಿ ಮಹೇಶ್, ಕಾರ್ಯ ಅಧ್ಯಕ್ಷರಾಗಿ ಚವ್ವೇನಹಳ್ಳಿ ಸಲ್ಮಾನ್ ಖಾನ್ ಆಯ್ಕೆಯಾಗಿದ್ದಾರೆ.
ಕಾರ್ಮಿಕ ಘಟಕದ ಅಧ್ಯಕ್ಷರಾಗಿ ಸೈಯದ್ ನದೀಮ್, ಕ್ರೀಡಾ ಕಾರ್ಯದರ್ಶಿಯಾಗಿ ಅಕ್ರಂ ಆಯ್ಕೆಯಾಗಿದ್ದಾರೆ.
ನಗರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಗೋಪಾಲ ಕೃಷ್ಣ, ಕಾರ್ಯದರ್ಶಿಯಾಗಿ ಆನಂದ್ ರಾವ್, ಸಂಚಾಲಕರಾಗಿ ಮೌಲಾ ಆಲಿ ರವರನ್ನು ಆಯ್ಕೆ ಮಾಡಲಾಗಿದೆ.
ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ದೊಡ್ಡಿ ಪ್ರವೀಣ್ ಆಯ್ಕೆಯಾಗಿದ್ದಾರೆ.
ಇವರುಗಳನ್ನು ತಕ್ಷಣವೇ ಜಾರಿ ಬರುವಂತೆ ಆದೇಶ ಪತ್ರವನ್ನು ನೀಡಿ, ಕನ್ನಡ ನಾಡು-ನುಡಿಯ ಸಂರಕ್ಷಣೆ, ಕಾವೇರಿ ಸಂರಕ್ಷಣೆ, ನೆಲ-ಜಲದ ಬಗ್ಗೆ ಹೋರಾಟ ಇವುಗಳನ್ನು ಒಳಗೊಂಡಂತೆ ದನಿ ಇಲ್ಲದ ಕನ್ನಡಿಗರಿಗೆ ಧ್ವನಿಯಾಗಿ, ಅನ್ಯಾಯದ ವಿರುದ ಸೆಟೆದು ನಿಲ್ಲುವ ಮೂಲಕ ಕರವೇ ಆಶಯಗಳಿಗೆ ತಕ್ಕಂತೆ, ಪ್ರಮಾಣಿಕತೆಯಿಂದ ಕೆಲಸ ಮಾಡುವ ಮೂಲಕ ತಾವು ಸಂಘಟನೆಯನ್ನು ಬಲಾಢ್ಯಗೋಳಿಸಿ, ನಿಸ್ವಾರ್ಥ ಸೇವೆ ಮಾಡಬೇಕು ಎಂದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.