ಬುರೈದ (www.vknews.com) ; ಪ್ರತಿಷ್ಠಿತ ವಿಧ್ಯಾ ಸಮುಚ್ಚಯ ಮರ್ಕಝುಲ್ ಹುದಾ ಕುಂಬ್ರ ಪುತ್ತೂರು ಇದರ ಬುರೈದ ಸಮಿತಿಯ ಮಹಾಸಭೆಯು 23-12-2021 ಗುರುವಾರ ರಾತ್ರಿ ಪಾಂಡ ಇಸ್ತಿರಾದಲ್ಲಿ ನಡೆಯಿತು
ಅಧ್ಯಕ್ಷರಾದ ಝಕರಿಯಾ ಕೊರಿಂಗಿಲ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಯದರ್ಶಿ ಬಶೀರ್ ಕನ್ಯಾನ ವಾಚಿಸಿದ ವಾರ್ಷಿಕ ವರದಿಯನ್ನು ಸಭೆಯು ಒಕ್ಕೊರಲಿನಿಂದ ಅಂಗೀಕರಿಸಿತು.
ಸಂಚಾಲಕರಾದ ತಾಜುದ್ದೀನ್ ಕೆಮ್ಮಾರ ಹಳೆ ಕಮಿಟಿಯನ್ನು ಬರ್ಕಾಸು ಮಾಡಿ 2021-22 ನೇ ಸಾಲಿನ ಹೊಸ ಕಮಿಟಿ ರಚಿಸಿದರುನೂತನ ಸಮಿತಿ
ಗೌರವಧ್ಯಕ್ಷರು: ನವಾಝ ಮಂಗಳೂರು
ಅಧ್ಯಕ್ಷರು: ಸೆಯ್ಯದ್ ವೈ.ಎಂ.ಕೆ
ಉಪಾಧ್ಯಕ್ಷರು : ಇರ್ಷಾದ್ ಸಚ್ಚೇರಿಪೇಟೆ, ಅಬ್ದುಲ್ಲ ಕೊಯಿಲ
ಪ್ರ.ಕಾರ್ಯದರ್ಶಿ: ಇಸ್ಮಾಯಿಲ್ ಆನಡ್ಕ
ಕಾರ್ಯದರ್ಶಿ: ಬಶೀರ್ ಕನ್ಯಾನ
ಕೋಶಾಧಿಕಾರಿ: ಝಕರಿಯಾ ಕೊರಿಂಗಿಲಸಂಚಾಲಕರು: ಲತೀಫ್ ಶೇರಿ, ತಾಜುದ್ದೀನ್ ಕೆಮ್ಮಾರ, ಅಬ್ಬಾಸ್ ಅಲಿ ಕುಕ್ಕುವಲ್ಲಿಹಾಗೂ 11 ಮಂದಿ ಕಾರ್ಯ ಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು
ಬಶೀರ್ ಕನ್ಯಾನ ಸ್ವಾಗತಿಸಿ ಇಸ್ಮಾಯಿಲ್ ಆನಡ್ಕ ನಿರೂಪಿಸಿದರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.