ಮೂಳೂರು (www.vknews.in) : 2022ರ ಸಾಲಿನ ಕರ್ನಾಟಕ ರಾಜ್ಯ ಬೋರ್ಡ್ ಆಯೋಜಿಸಿದ ಪರೀಕ್ಷೆಯಲ್ಲಿ ಕಾರ್ನಾಡು ನಿವಾಸಿಗಳಾದ ಅಬೂಬಕ್ಕರ್ ಹಾಗೂ ಅಸ್ಮಾ ದಂಪತಿಗಳ ಪುತ್ರಿ ಆಫ್ನಾಝ್ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಅಲ್-ಇಹ್ಸಾನ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಮೂಳೂರು ಇಲ್ಲಿನ ವಿದ್ಯಾರ್ಥಿಯಾಗಿರುವ ಆಫ್ನಾನ್ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಹೆತ್ತವರು, ಶಾಲೆಗೆ ಹಾಗೂ ಕುಟುಂಬಸ್ಥರಿಗೇ ಹೆಮ್ಮೆಯನ್ನು ತಂದಿದ್ದಾರೆ.
ಆಫ್ನಾಝ್ ತಂದೆಯವರಾದ ಅಬೂಬಕ್ಕರ್ ಅಜಿಲಮೊಗರು ಸೌದಿ ಅರೇಬಿಯಾದಲ್ಲಿ ಉಧ್ಯಮಿಯಾಗಿದ್ದು, ಅಲ್ ಇಹ್ಸಾನ್ ಸ್ಕೂಲ್, ಮೂಳೂರು ಇದರ ಪೋಷಕರಾಗಿದ್ದು, ಕೊಡುಗೈ ದಾನಿಗಳು ಆಗಿದ್ದಾರೆ. ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ತನ್ನ ಮಗಳ ಫಲಿತಾಂಶವನ್ನು ಕಂಡು ಸಂತುಷ್ಟರಾಗಿ ಮುಂದೆ ಅವಳನ್ನು ವೈಧ್ಯೆಯನ್ನಾಗಿ ಮಾಡುವುದಾಗಿ ತನ್ನ ಮನದಿಚ್ಚೆಯನ್ನು ಕುಟುಂಬಸ್ಥರು ಹಾಗೂ ಸ್ನೇಹಿತರಲ್ಲಿ ಇದೆ ಸಂಧರ್ಭದಲ್ಲಿ ಹಂಚಿಕೊಂಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.