ಪಾನೇಲ(ವಿಶ್ವಕನ್ನಡಿಗ ನ್ಯೂಸ್): ಸುನ್ನಿ ಬಾಲ ಸಂಘ (S.B.S) ಪಾನೇಲ ಶಾಖೆಯ ನೂತನ ಪದಾಧಿಕಾರಿಗಳ ಆಯ್ಕೆ ಹಯಾತುಲ್ ಇಸ್ಲಾಂ ಮದ್ರಸ ಪಾನೇಲದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸ್ಥಳೀಯ ಖತೀಬ್ ಅಬ್ಬಾಸ್ ಮದನಿ ಬಂಡಾಡಿ ಅವರು ದುಆಗೆ ನೇತ್ರತ್ವ ನೀಡಿದರು.ಪ್ರಸ್ತುತ ಪಾನೇಲ ಮದರಸದ ಸದರ್ ಉಸ್ತಾದ್ ಬದ್ರುದ್ದೀನ್ ಸಅದಿ ಕರುವೇಲ್ ಉದ್ಘಾಟಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ನಂತರ ನೂತನ ಸಮೀತಿಯನ್ನು ರಚಿಸಲಾಯಿತು.
2022-23ನೇ ಸಾಲಿನ ಸಮೀತಿಯ ಗೌರವಾಧ್ಯಕ್ಷರಾಗಿ ಬದ್ರುದ್ದೀನ್ ಸಅದಿ ಕರುವೇಲ್ ಸಲಹೆಗಾರರಾಗಿ ಅಬ್ಬಾಸ್ ಮದನಿ ಬಂಡಾಡಿ,ಜಅಫರ್ ಸ್ವಾದಿಕ್ ಸಖಾಫಿ ಮುಡಿಪು,ಹಂಝ ಝುಹುರಿ ಮೂಲೆ, ಅಧ್ಯಕ್ಷರಾಗಿ ಶಹೀರ್, ಪ್ರಧಾನ ಕಾರ್ಯದರ್ಶಿಯಾಗಿ ರಷಾದ್, ಕೋಶಾಧಿಕಾರಿಯಾಗಿ ಮುದಸ್ಸಿರ್, ಉಪಾಧ್ಯಕ್ಷರಾಗಿ ಸಾಲಿಕ್ ಮತ್ತು ರಾಫಿ, ಕಾರ್ಯದರ್ಶಿಗಳಾಗಿ ಅದ್ನಾನ್,ಅಶ್ವನ್,ನಿಯಾಲ್, ಸ್ವಚ್ಚತೆ ಲೀಡರ್ಸಫ್ವಾನ್,ಮುಹಾಳರ ಗ್ರೂಪ್ ಲೀಡರ್ಗಳಾಗಿ ಮುದಸ್ಸಿರ್,ಅಶ್ವನ್ರವರನ್ನು ಆರಿಸಲಾಯಿತು.
ಜಅ’ಫರ್ ಸ್ವಾದಿಕ್ ಸಖಾಫಿ ಸ್ವಾಗತಿಸಿ,ಹಂಝ ಝುಹುರಿ ಮೂಲೆ ವಂದಿಸಿದರು.ಸಭೆಯಲ್ಲಿ S.B.S ಪಾನೇಲ ಶಾಖೆಯ ಸರ್ವ ಸದಸ್ಯರು ಭಾಗವಹಿಸಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.