(ವಿಶ್ವ ಕನ್ನಡಿಗ ನ್ಯೂಸ್) : ನೀವೇಷ್ಟೇ ಒಡೆಯುವ ಪ್ರಯತ್ನ ಮಾಡಿದರೂ, “ಭಾವೈಕ್ಯತೆ” ಉಳಿಸುವ ಕೆಲಸವನ್ನು ನಾವು ಮುಂದುವರಿಸುತ್ತಲೇ ಇರುತ್ತೇವೆ ಎಂಬ ಸಂದೇಶವನ್ನು ಸಾರುವ ಕನ್ನಡ ಹಾಡು ಬಿಡುಗಡೆಗೊಂಡಿದೆ.
ಖಾಲಿದ್ ಕಬಕ ರವರ ನಿರ್ಮಾಣದಲ್ಲಿ, ಅಶ್ರಫ್ ಸವಣೂರು ಮತ್ತು ಅನ್ಸಾರ್ ಶಾಜ್ ರ ಧ್ವನಿ ಗೂಡಿಕೆಯಲ್ಲಿ, ನಿಜಾಮ್ ಕೊಳಂಬೆ ರವರ ಸಾಹಿತ್ಯದೊಂದಿಗೆ, ನಾಡಿನ ಸೌಹಾರ್ದತೆಯ ಮೇಲೆ ಬೆಂಕಿ ಹಚ್ಚುವ ದುರುಳರಿಗೆ ಕನ್ನಡ ನಾಡಿನ ವೈವಿಧ್ಯತೆ ಮತ್ತು ಭಾವೈಕ್ಯದ ಇತಿಹಾಸವನ್ನು ತಿಳಿಸುವ ಕನ್ನಡ ಹಾಡು #ZMT ಯೂ ಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಗೊಂಡಿದೆ.
ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ.. https://youtu.be/ylRV3Proc8g
– ಚಿಗುರೆಲೆ,
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.