(ವಿಶ್ವ ಕನ್ನಡಿಗ ನ್ಯೂಸ್) : ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್(ರಿ) ಅಧೀನ ಮರ್ಕಝ್ ತಅಲೀಮಿಲ್ ಇಹ್ಸಾನ್ ಮೂಳೂರು ಇದರ ಅಧೀನದ ಅಲ್ ಇಹ್ಸಾನ್ ಅಕಾಡೆಮಿ ಸ್ಕೂಲ್ ನ ವಿಧ್ಯಾರ್ಥಿಯಾಗಿರುವ ಹಾಫೀಳ್ ಅಹ್ಮದ್ ಅನಸ್ ಕುರಾನ್ ಪೂರ್ತಿ ಕಂಠಪಾಠ ಮಾಡಿ ಸಯ್ಯದ್ ಆಟಕೋಯ ತಂಙಳ್ ಕುಂಬೋಳ್ ಅವರಿಂದ ಪ್ರಶಸ್ತಿಪತ್ರ ಪಡೆದರು.
ಇವರು ಉಳಾಯಿಬೆಟ್ಟು ಗ್ರಾಮದ ನಿವಾಸಿ ಬಿ.ಹೆಚ್ ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಹಾಗೂ ಝುಬೈದಾ ದಂಪತಿಗಳ ಪುತ್ರ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.