(ವಿಶ್ವ ಕನ್ನಡಿಗ ನ್ಯೂಸ್) : BJM ಗಲ್ಫ್ ಕಮಿಟಿ ಇರ್ವತ್ತೂರ್ ಪದವು ಇದರ ವಾರ್ಷಿಕ ಮಹಾಸಭೆಯು ಕಮರುದ್ದೀನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಇಸ್ಮಾಯಿಲ್ ಅವರ ದುವಾದೊಂದಿಗೆ ಆರಂಭವಾದ ಸಭೆಯಲ್ಲಿ ಅಬ್ದುಲ್ ಅಝೀಜ್ ರವರು ಖಿರಾಅತ್ ಪಠಿಸಿದರು. ಸಭೆಯಲ್ಲಿ BJM ಗಲ್ಫ್ ಕಮಿಟಿ ಇದರ 2022-2023 ರ ನೂತನ ಸಾರಥಿಗಳನ್ನು ಆಯ್ಕೆ ಮಾಡಲಾಯಿತು.
ಗೌರವ ಅಧ್ಯಕ್ಷರು : ಮೂಸಾಜಿ ಅಧ್ಯಕ್ಷರು : P H ಇಸ್ಮಾಯಿಲ್ ಉಪಾಧ್ಯಕ್ಷರು : ಹಂಝ ಅಗಲೋಡಿ ಕಾರ್ಯದರ್ಶಿ : ಸಫ್ವಾನ್ ಜೊತೆ ಕಾರ್ಯದರ್ಶಿ : ಸಿದ್ದೀಕ್ ಖಜಾಂಜಿ : ಸುಲೈಮಾನ್ ಸಂಚಾಲಕರು : ಕಮರದ್ದೀನ್ ಸದಸ್ಯರು : ಅಬ್ದುಲ್ ಅಝೀಝ್, ಅಹ್ಮದ್ ಷಾ, ಮುಹಮ್ಮದ್ ಮಕ್ಕ, ಅಬ್ದುಲ್ ರಝಾಕ್, ಸಮೀರ್, ಅನ್ವರ್ ಅವರನ್ನು ಆಯ್ಕೆ ಮಾಡಲಾಯಿತು. ಕೊನೆಯದಾಗಿ 3 ಸಲಾತ್ ನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.