ಗದಗ (www.vknews.in) : ವಿಶ್ವ ವೈದ್ಯರ ದಿನದ ಪ್ರಯುಕ್ತ ಕ್ವೆಸ್ಟ್ ಫೌಂಡೇಶನ್ ಅಧೀನ ಸಂಘ ಸಂಸ್ಥೆ ಕ್ವೆಸ್ಟ್ ಎಜು ಝೋನ್ ಗದಗ ವತಿಯಿಂದ ಸೇವಾ ಮನೋಭಾವದಿಂದ ಸಮಾಜದ ಆರೋಗ್ಯವನ್ನು ಕಾಪಾಡುವ ಧ್ಯೇಯವನ್ನಿಟ್ಟುಕೊಂಡು ಹಗಲಿರುಳೆನ್ನದೆ ಶ್ರಮಿಸುವ ಕೆಲವು ವೈದ್ಯರನ್ನು ಗುರುತಿಸಿ ಸನ್ಮಾನಿಸಲಾಯಿತು.
ಪ್ರಸ್ತುತ ಕಾರ್ಯಕ್ರಮಕ್ಕೆ ಮೌಲಾನಾ ಮನ್ಸೂರ್ ಖಾದ್ರಿ ಮಂಗಳೂರು, ಅಸ್ರಾರ್ ಖಾದ್ರಿ ಮಂಗಳೂರು ನೇತೃತ್ವ ನೀಡಿದರು. ಜಿಲ್ಲೆಯ ಹಿರಿಯ ಮುಖಂಡರು ಇದರಲ್ಲಿ ಭಾಗವಹಿಸಿ ಈ ಉತ್ತಮ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.