ಕಾಸರಗೋಡು(ವಿಶ್ವಕನ್ನಡಿಗ ನ್ಯೂಸ್): ಕಾಸರಗೋಡು ಜಿಲ್ಲೆಯ ಕೃಷಿ ಉತ್ಪಾದನೆ ಮತ್ತು ಕೃಷಿಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಬಿಲ್ಡಪ್ ಕಾಸರಗೋಡು ಸೊಸೈಟಿ ಇದೇ ಬರುವ ಜೂಲೈ 31 ರಂದು ಮಂಜೇಶ್ವರ ತಾಲೂಕಿನಲ್ಲಿ BUK ಕೃಷಿಕ ಪುರಸ್ಕಾರ ಮತ್ತು ಸೆಮಿನಾರ್ ಒಂದನ್ನು ಆಯೋಜಿಸಿದೆ.
ಕಾರ್ಷಿಕ ರಂಗದಲ್ಲಿ ಪ್ರಶಸ್ತಿ ನೀಡುವ ಸಲುವಾಗಿ ಕೃಷಿಕರಿಂದ ಅಪೇಕ್ಷೆ ಸ್ವೀಕರಿಸೋದಾಗಿ ಸಮಿತಿಯು ತೀರ್ಮಾನಿಸಿದೆ. ಅತ್ಯುತ್ತಮ ಕೃಷಿಕ, ಯುವ ಕೃಷಿಕ, ವಿಶಿಷ್ಟ ಕೃಷಿಕ ಅಲ್ಲದೆ ಇತರ 3 ವಿಭಾಗಗಳಲ್ಲಿ ಆಯ್ಕೆ ಮಾಡಲಾದ ಸುಮಾರು 20 ರಷ್ಟು ಕೃಷಿಕರನ್ನು ಸನ್ಮಾನಿಸಲಾಗೂದು. ಅದೇ ದಿವಸ ಸಾಂಪ್ರದಾಯಿಕ ಆಹಾರ ತಯಾರಿಕಾ ಸ್ಪರ್ದೆ ಕೂಡ ನಡೆಯಲಿದೆ.
ವಿವರವಾದ ಮಾಹಿತಿಗಾಗಿ ಕೆಳಕಾಣಿಸಿದ ನಂಬರಿನಲ್ಲಿಸಂಪರ್ಕಿಸಬಹುದು: – ಶ್ರೀ ದಯಾಕರ್ ಮಾಡ (VP, ಕೃಷಿ ವಿಭಾಗ): 9567678747 – ಶ್ರೀ ಅನೂಪ್ ಕಳನಾಡ್ (VP, ನಿರ್ವಹಣೆ & PR ): 9847023970 – ಡಾ. ರಶ್ಮಿ ಪ್ರಕಾಶ್ (ಖಜಾಂಚಿ) : 7025597681
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.