(www.vknews.in) : ಮೋದಿ ಸರ್ಕಾರದ ಅಸಂಬದ್ಧ ಮತ್ತು ಜನ ವಿರೋಧಿಯಾದ GST ಹೇರಿಕೆ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಅಮ್ಮುoಜೆ – ಕರಿಯಂಗಳ ಗ್ರಾಮ ಸಮಿತಿ ವತಿಯಿಂದ ಕಲಾಯಿ ಜಂಕ್ಷನ್ ನಲ್ಲಿ ದಿನಾಂಕ 21/07/2022 ರ ಗುರುವಾರ ಸಂಜೆ 5:00 ಘಂಟೆಗೆ ಪ್ರತಿಭಟನೆ ನಡೆಯಿತು ..
ಪ್ರತಿಭಟನೆಕಾರರನ್ನು ಉದ್ದೇಶಿಸಿ ಎಸ್ಡಿಪಿಐ ಅಮ್ಮುoಜೆ – ಕರಿಯಂಗಳ ಗ್ರಾಮ ಸಮಿತಿ ಅಧ್ಯಕ್ಷರಾದ ಎಂಪಿ ಇಕ್ಬಾಲ್ ಮಾತನಾಡಿದರು . ಈ ಸಂಧರ್ಭದಲ್ಲಿ ಎಸ್ಡಿಪಿಐ ಅಮ್ಮುoಜೆ – ಕರಿಯಂಗಳ ಗ್ರಾಮ ಸಮಿತಿ ಕಾರ್ಯದರ್ಶಿ ಎಂಕೆ ಮುಹಮ್ಮದ್ ಹಾಗು ಸಮಿತಿ ಸದಸ್ಯರಾದ ಮಿರ್ಷದ್ ಪಲ್ಲಿಪಾಡಿ , ಕಲಾಯಿ ಬೂತ್ ಅಧ್ಯಕ್ಷರಾದ ಯಾಕುಬ್ ಕಲಾಯಿ , ಕಾರ್ಯದರ್ಶಿ ನವಾಜ್ ಮತ್ತು ಅಮ್ಮುoಜೆ ಬೂತ್ ಕಾರ್ಯದರ್ಶಿ ಅದಿಯತ್ತುಲ್ಲಾ ಹಾಗು ಅಮ್ಮುoಜೆ ಗ್ರಾಮ ಪಂಚಾಯತ್ ಸದಸ್ಯರಾದ ನೆಪಿಸಾ ಮತ್ತು ಪೌಝಿಯ ಕಲಾಯಿ ಹಾಗು ಎಸ್ಸಿಪಿಐ ಕಾರ್ಯಕರ್ತರು ಭಾಗವಹಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.