(www.vknews.in) : ಧಾರ್ಮಿಕ, ಸಾಮಾಜಿಕ ಸಾಂಸ್ಕೃತಿಕ, ಶೈಕ್ಷಣಿಕ, ಸಾಂಘಿಕ ಕ್ಷೇತ್ರದಲ್ಲಿ ಸುಮಾರು ಐವತ್ತು ವರ್ಷಗಳ ಕಾಲ ಅಹರ್ನಿಶಿ ದುಡಿದು ಸಮಾಜಕ್ಕೆ ಸಾವಿರಾರು ಶಿಷ್ಯಂದಿರನ್ನು ಸಮರ್ಪಿಸಿ ನಮ್ಮಿಂದಗಲಿದ ಇಮಾಂ ಶಾಪಿ ಅಕಾಡೆಮಿ ಕುಂಬಳೆ ಇದರ ಸಂಸ್ಥಾಪಕರಾದ ಮರ್ಹೂಂ ಕುಂಬಳೆ ಖಾಸಿಮ್ ಉಸ್ತಾದರ ಕನ್ನಡಿಗ ಶಿಷ್ಯರ ಬಳಗ ರೌಳತುಲ್ ಉಲೂಂ ಕರ್ನಾಟಕ ಸಮಿತಿ ಆಸ್ತಿತ್ವಕ್ಕೆ ಬಂದಿದ್ದು, ಅಧ್ಯಕ್ಷರಾಗಿ ಶಂಸುಲ್ ಉಲಮಾ ಮೇಮೋರಿಯಲ್ ಶರೀಹತ್ ಕಾಲೇಜ್ ಕೆಮ್ಮಾರ ಇದರ ಮುಖ್ಯಸ್ಥ ಎಸ್ ಬಿ ದಾರಿಮಿ ಆಯ್ಕೆಯಾಗಿದ್ದಾರೆ.
ಉಪಾದ್ಯಕ್ಷರುಗಳು : ಅನಸ್ ತಂಙಳ್, ಎಸ್.ಬಿ ಉಸ್ಮಾನ್ ದಾರಿಮಿ, ಅನ್ಸಾರುದ್ದೀನ್ ಪೈಝಿ, ಮುಫತ್ತಿಷ್ ಉಮರುಲ್ ಪಾರೂಕ್ ದಾರಿಮಿ ಪ್ರದಾನ ಕಾರ್ಯದರ್ಶಿ : ಕೆ.ಎಲ್ ಉಮರ್ ದಾರಿಮಿ ಪಟ್ಟೋರಿ ವರ್ಕಿಂಗ್ ಕಾರ್ಯದರ್ಶಿ : ಮಜೀದ್ ದಾರಿಮಿ .ಕೆ.ವಿ ಜೊತೆ ಕಾರ್ಯದರ್ಶಿಗಳು : ಮಜೀದ್ ನಿಝಾಮಿ, ಹುಸೈನ್ ಪೈಝಿ, ಹಕೀಂ ಫೈಝಿ, ಸಮೀರ್ ಪೈಝಿ, ಅಝೀಝ್ ಅಶ್ಶಾಫಿ ಕೋಶಾಧಿಕಾರಿ : ಅಯ್ಯೂಬ್ ಮುಸ್ಲಿಯಾರ್ ನೆಲ್ಯಾಡಿ ಸಂಚಾಲಕರು : ಕರಾಯ ಅಶ್ರಪ್ ಹನೀಫಿ, ಮುಹಮ್ಮದ್ ಈಶ್ವರಮಂಗಳ, ಅದಂ ಆತೂರು, ಉಮರ್ ದಾರಿಮಿ ಆತೂರು, ನಾಸಿರ್ ಅಶ್ಶಾಫಿ ಮೀಡಿಯಾ ವಿಂಗ್ : ಟಿ.ಎಂ ರಝ್ಝಾಕ್ ದಾರಿಮಿ, ಇರ್ಷಾದ್ ಅಝ್ಹರಿ, ಇಸ್ಮಾಯಿಲ್ ಅಶ್ಯಾಫಿ, ಕಾದರ್ ಅಶ್ಯಾಫಿ ಹಣಕಾಸು : ಕೆ.ಕೆ ರಫೀಕ್ ಫೈಝಿ, ನಝೀರ್ ಅಝ್ಹರಿ, ಹನೀಫ್ ಅಝ್ಹರಿ, ಇಬ್ರಾಹಿಂ ಅತ್ತೂರು, ಪಾರೂಖ್ ನಿಝಾಮಿ, ಶಾಫಿ ಫೈಝಿ, ಅಶ್ರಪ್ ಫೈಝಿ ಕೊಯ್ಯೂರು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶರೀಪ್ ಅಝ್ಹರಿ, ಸುಲೈಮಾನ್ ಮುಸ್ಲಿಯಾರ್, ಶರೀಪ್ ಅಶ್ಯಾಫಿ, ಶಾಹುಲ್ ಹಮೀದ್ ಮುಸ್ಲಿಯಾರ್, ಜಭಾರ್ ಅಶ್ಯಾಫಿಯವರನ್ನು ಆಯ್ಕೆ ಮಾಡಲಾಯಿತು.
ಉಸ್ತಾದ್ ಬಿ ಕೆ ಬಂಬ್ರಾಣ, ಕೆ ಎಲ್ ಅಬ್ದುಲ್ ಖಾದಿರ್ ಅಲ್ ಖಾಸಿಮಿ, ಎಂ ಪಿ ಮುಹಮ್ಮದ್ ಸಹದಿ ಪಟ್ಟೋರಿ, ಮುಸ್ತಫಾ ಸಹದಿ ಮೂಳೂರು ಇವರನ್ನು ಸಲಹಾಗಾರರಾಗಿ ಆಯ್ಕೆ ಮಾಡಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.