ಅಹಂಕಾರದಿಂದ ಮೆರೆದಾಡಿ ಜಗದೊಡೆಯನನ್ನು ಮರೆತು ತಾನೇ ಜಗದೊಡೆಯನೆಂದು ಸಾರಿ ಮುಸ್ಲಿಂ ಸಮುದಾಯವನ್ನು ಸರ್ವ ನಾಶ ಮಾಡಲು ಪಣತೊಟ್ಟ ಕ್ರೂರಿಗಳ ಮರಣ ಹೇಗಾಯಿತು ಎಂಬುವುದು ಇಸ್ಲಾಮಿನ ಚರಿತ್ರೆಯ ಪುಟಗಳಲ್ಲಿ ಅರಿಯಿರಿ
(www.vknews.in) : ಪ್ಯಾಲಸ್ತೀನ್ ಎಂಬ ಪ್ರದೇಶದಲ್ಲಿ ಜೂದ ಜನರಿಂದ ಮುಸ್ಲಿಂ ಜನರ ಮೇಲೆ ನಡೆಯುತ್ತಿರುವ ಕ್ರೂರ ಹತ್ಯೆಗಳ ದೃಶ್ಯವನ್ನು ಕಂಡು ಕಣ್ಣೀರು ಹಾಕದ ಜನರು ಬಹು ವಿರಳ ಅಂತ ಹೇಳಬಹುದು ಪುಟ್ಟ-ಪುಟಾಣಿ ಮಕ್ಕಳಿಂದ ಹಿಡಿದು ಹಿರಿಯ ಜನರನ್ನು ಸಹ ಕ್ರೂರವಾಗಿ ಹಿಂಸಿಸಿ ಕೊಲ್ಲುತ್ತಿರುವ ಇಸ್ರೇಲ್ನ ಜೂದವಂಶದವರು ..ಜೂದ ವಂಶವನ್ನು ಪರಿಶುದ್ಧ ಕುರ್ಆನ್ ಕೂಡ ಆಕ್ಷೇಪಿಸಿದ ವಂಶವಾಗಿದೆ ಜೂದ.
ಹಾಗೇ ನಮಗೆ ನೆನಪಿಗೇ ಬರುವುದು ವಿಶ್ವನೇ ಗುರುತಿಸಿದ ನೀಚ ಆಡಳಿತಗಾರನ ಪಟ್ಟಿಯಲ್ಲಿರುವ ಹಿಟ್ಲರ್ ಅವನು ಬಹಳಷ್ಟು ಜೂದ ಜನರನ್ನು ಕೊಲ್ಲುತ್ತಾನೆ ಹಾಗೇ ಅದರಲ್ಲಿ ಕೆಲವು ಜನರು ಕೊಲ್ಲದೇ ಬಿಡುತ್ತಾನೆ ಅವಾಗ ಅವನು ಒಂದು ಮಾತನ್ನು ಹೇಳುತ್ತಾನೆ ನಾನು 90% ದಷ್ಟು ಜನರನ್ನು ಸಾಯಿಸಿದೆ ಮಿಕ್ಕಿದ 10% ಶೇಕಡ ಜನರನ್ನು ನಾನು ಬದುಕಲು ಬಿಡುತ್ತೇನೆ ಅವರು ನಿಮಗೆ ತಿಳಿಸಿ ಕೊಡಬಹುದು ನಮ್ಮನ್ನು ಯಾಕಾಗಿ ಕೊಂದನು ಎಂಬುವುದಾಗಿ ಹಿಟ್ಲರ್ ಹೇಳಿರುವುದು..
ಕುರ್ ಆನ್ ಸಾರಿ ಸಾರಿ ಹೇಳಿರುವುದು ಅಹಂಕಾರಿಯಾಗದಿರು ಮನುಜ ಎಂದು ಇವಾಗ ಆಡಳಿತ ನಡೆಸುತ್ತಿರುವ ನೆತಹ್ಯಾವು ಚಿಂತಿಸ ಬೇಕಾದದ್ದು ಈ ಹಿಂದಿನ ಪ್ರಧಾನ ಮಂತ್ರಿ ಶಾರೂನ್ ನ ಜೀವನ ಪ್ಯಾಲಸ್ತೀನ್ ಜನರನ್ನು ಹಿಂಸಿದ ಶಾರೂನ್ ನ ಜೀವನದಲ್ಲಿ ಅಹಂಕಾರಿಯಾದ ಜನರಿಗೆ ಬಹಳಷ್ಟು ಕಲಿಯಲಿದೆ ಏನಂದರೆ 2006 ಮೇ ಯಿಂದ 2014 ಜನವರಿಯವರಗೆ ಕೋಮಾದಲ್ಲಿಯೇ ಜೀವನವನ್ನು ಕಳೆದ ವ್ಯಕ್ತಿ ಇಡೀ ದೇಶವೇ ಕೈಯಲ್ಲಾಗಿಸಿದ ವ್ಯಕ್ತಿ ಕೊನೇಯ ಸಮಯದಲ್ಲಿ ಏನು ನಡೆಯುತ್ತಿದೆ ಎಂಬುವುದು ಅರಿವಿಲ್ಲದಾಯಿತು ಈ ಶಾರೂನಿನ ಬಾಳಿನಲ್ಲಿ 8 ವರ್ಷಗಳ ಕಾಲ ನರಳಿ ನರಳಿ ಯಾಗಿತ್ತು ಕೊನೇಯ ಉಸಿರೇಳದದ್ದು ಮುಸ್ಲಿಮರನ್ನು ಕಾಣಲು ಸಹ ಇಷ್ಟಪಡದ ವ್ಯಕ್ತಿಯಾಗಿದ್ದರು ಕೊನೇಗೆ ಅಲ್ಲಾಹು ನರಳಿ ಸಾಯುವಂತಹ ಸ್ಥಿತಿಯನ್ನು ನೀಡಿದನು.
ಅಲ್ಲಾಹು ಹೇಳುತ್ತಾನೆ ಇಸ್ಲಾಂ ಧರ್ಮ ಅದು ನನ್ನ ಧರ್ಮ ಎಂದು ಮುಸ್ಲಿಂ ಸಮುದಾಯದೊಂದಿಗೆ ತರ್ಕಕ್ಕೆ ನಿಂತಿರುವ ಯಾವುದೇ ಒಂದು ವ್ಯಕ್ತಿಯನ್ನು ಅಲ್ಲಾಹು ಸುಮ್ಮನೇ ಬಿಟ್ಟಿಲ್ಲ ನಮಗೆ ಬಹಳಷ್ಟು ಜನರನ್ನು ಕಾಣಬಹುದು ಶದ್ದಾದ್ ಎಂಬ ವ್ಯಕ್ತಿ ಜಗತ್ತಿನಲ್ಲಿಯೇ ಸ್ವರ್ಗವನ್ನು ನಿರ್ಮಿಸಿದ ವ್ಯಕ್ತಿ ಸ್ವರ್ಗ ಉದ್ಘಾಟನೆಯ ದಿವಸದಂದು ಈ ಭೂಮಿಗೆ ವಿದಾಯವನ್ನು ತಿಳಿಸುತ್ತಾನೆ ಅದೇ ರೀತಿ ನಮ್ರೂದ್ ರಾಜೂವು ಎಂದೇ ಪ್ರಸಿದ್ಧಿ ಪಡೆದ ವ್ಯಕ್ತಿ ಧೀರ ವ್ಯಕ್ತಿಗಳ ಸಾಲಿನಲ್ಲಿ ಇವನು ಒಬ್ಬ ಮುಸ್ಲಿಂ ಸಮುದಾಯವನ್ನು ನಾಶ ಮಾಡಬೇಕೆಂದು ಹಗಲಿರುಳು ಪಣತೊಟ್ಟು ಜೀವಿಸಿದಂತಹ ವ್ಯಕ್ತಿ ಈತನ ಸಾವು ವಿಶ್ವನೇ ಆಕ್ಚರ್ಯವಾಯಿತು ನೋಡಲು ದೊಡ್ಡ ಶರೀರವನ್ನು ಹೊಂದಿದ್ದ ವ್ಯಕ್ತಿಯಾಗಿದ್ದು ಈತನ ಸಾವು ಕೀಟ ಎಂದು ಕರೆಯುವ ನೊಣದಿಂದಾಗಿತ್ತು ಇವನ ಸಾವು ಅದೇ ರೀತಿ ಅಬ್ರಾಹತ್ ಎಂಬ ರಾಕ್ಷಸ ಜನರಿಗೆ ಬಗೆದಂತಹ ವ್ಯಕ್ತಿ ಅಬಾಬೀಲ್ ಎಂಬ ಪಕ್ಷಿಗೆ ತಲೆ ಬಾಗಿ ಈ ಜಗತ್ತಿಗೆ ವಿದಾಯವನ್ನು ಹೇಳುತ್ತಾನೆ.
ಇಂತಹ ಹಲವು ಜನರ ಉದಾಹರಣೆಯನ್ನು ಕಾಣಬಹುದು ಮುಸ್ಲಿಂ ಸಮುದಾಯವನ್ನು ಸರ್ವ ನಾಶ ಮಾಡಲೇಬೇಕೆಂದು ಪಣತೊಟ್ಟಂತಹ ಅಬೂಜಹಲ್ ಕಾರೂನೂ-ಹಾರೂನು ಅಬೂಲಹಬ್ ರಂತಹ ಧೀರರಿಂದಲೇ ಸರ್ವ ನಾಶ ಮಾಡಲು ಸಾಧ್ಯವಾಗಲಿಲ್ಲ ಇನ್ನೂ ಇವಾಗಿನ ಜನರಿಂದ ಸಾಧ್ಯನಾ ಎಂಬುವುದು ಮನದಟ್ಟು ಮಾಡಬೇಕಾಗಿದೆ ಹೊಂಚು ಹಾಕಿದವರು… ಮುಸ್ಲಿಂ ಜನರೆಂಬುವುದು ಈ ಜಗತ್ತಿಗೆ ಕಾಲಿಡುವಾಗಲೇ ಬಲ ಕಿವಿಯಲ್ಲಿ ಬಾಂಗ್ ಎಡ ಕಿವಿಯಲ್ಲಿ ಇಕಾಮತ್ ನೊಂದಿಗೆ ಬರಮಾಡಿದವರಾಗಿದ್ದಾರೆ ಹಾಗೂ ಅಲ್ಲಾಹನಿಗಲ್ಲದೆ ಇನ್ಯಾರಿಗೂ ತಲೆ ಬಾಗುವ ಸಮುದಾಯವೂ ಅಲ್ಲ ಪ್ರಾಣವನ್ನು ನೀಡಲು ಸಿದ್ಧರಿದ್ದೇವೆ ಆದರೆ ಒಂದು ವ್ಯಕ್ತಿಗೆ ತಲೆಬಾಗುವುದು ಇಸ್ಲಾಮಿನಲ್ಲಿ ನಿಷೇದಿಸಲಾಗಿದೆ..
ಇತಿಹಾಸದಲ್ಲೇ ಮಹಾ ಕ್ರೂರಿ ಎಂದೆನಿಸಿ ಕೊಂಡ ಫಿರೌಔನ್ ಮತ್ತು ಅವನ 10 ಲಕ್ಷ ಸೈನಿಕರು ದುಷ್ಟ ಸಂಗಡಿಗರೂ ಎಲ್ಲರೂ ನಡು ಗಡಲಲ್ಲಿ( ನೈಲ್ )ಕೂಡಿ ಜಲ ಸಮಾಧಿಯಾದರೂ. ಈ ದೃಶ್ಯವನ್ನು ಮೂಸ ನೆಬಿ ಮತ್ತು ಇಸ್ರಾಯಿಲರು ನೋಡುತ್ತನಿಂತರು. ಸತ್ಯ ವಿಶ್ವಾಸ ಸ್ವೀಕರಿಸಿ ಶಾಶ್ವತ ಪೂರ್ಣ ಪಡೆಯುವಂತಹ ಎಲ್ಲಾ ಅವಕಾಶಗಳನ್ನ ಕಾಲವಿಳಂಬವನ್ನು ಅಲ್ಲಾಹನು ಫಿರೌಔನ್ ಮತ್ತು ಸಂಗಡಿಗರಿಗೆ ನೀಡಿದ್ದನು .ಆದರೆ ಅದನ್ನು ಸದುಪಯೋಗ ಪಡಿಸಿಕೊಳ್ಳದೆ ಶಾಶ್ವತ ನರಕವಾಸಿಗಳಾಗಿ ಸತ್ತು ಹೋದರು.ಫಿರ್ ಔನ್ ದೇಹವನ್ನು ಅಲ್ಲಾಹನು ಇದುವರೆಗೂ ಉಳಿಸಿರುವನು.[ಫಿರಔನ್ ಸಾಯುತ್ತಿರುವ ಸಂದರ್ಭದಲ್ಲಿ “ನಿನ್ನ ದೇಹವನ್ನ ಜನರಿಗೆ ಪಾಠವಾಗುವ ಸಲುವಾಗಿ ಉಳಿಸಲಿದ್ದೇನೆ ” ಎಂದು ಹೇಳಿರುವುದಾಗಿ ಕುರ್-ಆನ್ ನಲ್ಲಿದೆ.
ದುರಂಕಾರದಿಂದ ಮೆರೆದಾಡಿದ ಹಣದ ಅಧಿಕಾರ ಮದದಿಂದ ತಾನು ದೇವ ಎಂದು ವಾದಿಸುತ್ತಿದ್ದ ಪರಮ ನೀಚನ ಅಂತಿಮ ಅವಸ್ಥೆ ಏನಾಯಿತು ಎಂಬುದು ಚಿಂತನಾರ್ಹ ಪಾಠವಾಗಿದೆ. ಶಾಶ್ವತ ನೆಲೆ,ಅಧಿಕಾರ, ಅಲ್ಲಾಹನಿಗೆ ಮಾತ್ರ .ಅಲ್ಲಾಹನನ್ನು ಧಿಕ್ಕರಿಸುವವರ ಅವಸ್ಥೆ ಏನು ಎಂಬುದು ಲೋಕದ ಕೊನೆಯ ವರೆಗೂ ಜನರಿಗೆ ಒಂದು ಸಂದರ್ಶನವಾಗಿ ಫಿರೌಔನ್ ಜಡವು ನೆಲೆಗೊಂಡಿದೆ.
ಫಿರೌಔನ್ ಎಂಬ ರಾಕ್ಷಸನ್ನು ಹಿಮ್ಮೆಟ್ಟಿಸಲು ಕಾದು ಕುಳಿತ ಸಮುದಾಯವಾಗಿದೆ ಅದೇ ತರಹ ಪ್ರತಿಯೊಬ್ಬರು ಸಹ ಮನಸ್ಸಿಲ್ಲಿ ಅಡಗಿಸಿಡಬೇಕಾದ ವಿಷಯವಾಗಿದೆ ಹಲವು ಯುದ್ಧಗಳಲ್ಲಿ ಬೆರಳೆಣಿಕೆಯ ಸ್ವಹಾಬಿಗಳ ತಂಡದೊಂದಿಗೆ ವಿಜಯದ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿ ತಕ್ಬೀರ್ ಮೊಳಗಿಸಿದ ಸಮುದಾಯವಿದ್ದರೆ ಅದು ಮುಸ್ಲಿಮ್ ಸಮುದಾಯ ಹಾಗೂ ಯುದ್ಧ ರಣರಂಗಗಳಲ್ಲಿ ಅಗ್ರಸ್ಥಾನವನ್ನು ತೆಕ್ಕೆಗೆ ಹಾಕಿದ ಸಮುದಾಯವಿದ್ದರೆ ಮುಸ್ಲಿಮ್ ಸಮುದಾಯವಾಗಿದೆ ಎಂಬುವುದು ಅರಿಯಬೇಕಾಗಿದೆ…
ಇಲ್ಲಾ ನಾವು ಸೋಲಲ್ಲ ಅಂತಿಮ ವಿಜಯ ನಮೆಗೆಲ್ಲಾ..
✍️ ಅನೀಸ್ ಕುಕ್ಕಾಜೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.