ಕೌಲಳುಂಪುರ್(ವಿಶ್ವಕನ್ನಡಿಗ ನ್ಯೂಸ್): 31.8.2022. ಕ್ಕೆ ನಿಧನರಾದ ಅಸ್ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಮಲೇಷ್ಯಾ… ಅವರ ಅಕಾಲಿಕ ನಿಧನವು ತೀವ್ರ ದುಃಖಕರವಾಗಿದೆ.
ಸರಿ ಸುಮಾರು 5 ದಶಕಗಳ ಕಾಲ ಮಲೇಷ್ಯಾ ದಲ್ಲಿದ್ದು.. ಆ ಬಳಿಕ ತಾಯ್ನಾಡಿನಲ್ಲಿ ಮರ್ಕಜ್ ಹಾಗೂ ದೀನಿ ರಂಗದಲ್ಲಿ ನಿರತರಾಧರು.
ಶೈಖುನಾ ಏ ಪಿ ಉಸ್ತಾದ್ ರವರ ಬಗ್ಗೆ ಅತೀವ ಪ್ರೀತಿ ಹಾಗೂ ಗೌರವ ಹೇಳ ತೀರದು… ತಂದೆ ಅಸ್ಸಯ್ಯದ್ ಅಬ್ದುಲ್ ರಹ್ಮಾನ್ ಬಾಫಕಿ ತಂಙಳ್ ರವರ ಅದೇ ಸೌದರ್ಯ ಹಾಗೂ ಸಹಾನುಬೂತಿ ಪ್ರಜ್ವಲಿಸುತ್ತಿದ್ದ ತಂಙಳ್. ಮಲೇಷಿಯಾ ಹಾಗೂ ಸಿಂಗಪೋರ್ ನಿವಾಸಿಗಳು ಬಹಳ ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದರು.. ಅವರ ನಿಧನ ಇಡೀ ಮುಸ್ಲಿಂ ಹಾಗೂ ಇತರ ಮತಸ್ತರಿಗೂ ಬಾರಿ ನಷ್ಟ ವೆಂದು KCF ಮಲೇಶಿಯಾ ಹೇಳಿ ಸಂತಾಪ ವ್ಯಕ್ತಪಡಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.