(www.vknews.in) ಮಂಗಳೂರು; ಕರಾವಳಿಯಲ್ಲಿ ಮಂಗಳವಾರ ರಾತ್ರಿ ಸುರಿದ ಬಾರೀ ಮಳೆಗೆ ಕೋಟೆಕಾರ್ ಸಮೀಪದ ಮುಳ್ಳುಗುಡ್ಡೆ ಹಿದಾಯತ್ ನಗರ ಹಲವು ಮನೆಗಳಿಗೆ ನೀರು ನುಗ್ಗಿ ಮನೆಯ ಕೆಲವು ಗೃಹೋಪಯೋಗಿ ವಸ್ತುಗಳು ಹಾಳಾಗಿದ್ದು
ನಷ್ಟ ಉಂಟಾಗಿದೆ ರಾತ್ರಿ ಪೂರ್ತಿ ಸುರಿದ ಮಳೆ ನೀರು ಮನೆಯೊಳಗೆ ತುಂಬಿ ಕೊಂಡ ಕಾರಣ ಮನೆಮಂದಿ ನಿದ್ದೆ ಇಲ್ಲದೆ ಕಳೆಯು ವಂತಾಗಿದೆ ಈ ಬಗ್ಗೆ ಪರಿಶೀಲನೆ ನಡೆಸಲು ಕೌನ್ಸಿಲರ್ ಅಹ್ಮದ್ ಅಜ್ಜಿನಡ್ಕ ಹಾಗೂ ಇತರರು ಆಗಮಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.