ತಿಮ್ಮಪ್ಪಯ್ಯನಹಳ್ಳಿ(ವಿಶ್ವಕನ್ನಡಿಗ ನ್ಯೂಸ್): ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಮಸಾಗರ ಗ್ರಾಮದಲ್ಲಿ ನೀರಗಂಟಿ ಓಬಯ್ಯ ಇವರು ಈ ದಿನ ನಿಧನರಾಗಿರುತಾರೆ.
ಗ್ರಾಮ ಪಂಚಾಯತಿ ನಲ್ಲಿ ಸುಮಾರು 20 ವರ್ಷಗಳ ಕಾಲ ನೀರಗಂಟೆಯಾಗಿ ಸೇವೆ ಸಲ್ಲಿಸುತ್ತಾರೆ ಈ ಸಂದರ್ಭದಲ್ಲಿ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕೆ ಎಸ್ ಮಂಜಣ್ಣ ನವರು ಗ್ರಾಮ ಪಂಚಾಯಿತಿ ವತಿಯಿಂದ ಐದು ಸಾವಿರ ರೂಗಳನ್ನು ಸಹಾಯಧನವನ್ನು ನೀಡಿ ನಿಧನರಾದ ಓಬಣ್ಣ ರವರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಎಂ ತಿಪ್ಪೇಸ್ವಾಮಿ ಯುವ ಮುಖಂಡರಾದ ಪಿ ಪಿ ಮಹಾಂತೇಶ್ ನಾಯಕ, ಎಂ ಸಣ್ಣಪಾಲಯ್ಯ, ಪಿ ಎಂ ಮಂಜಣ್ಣ ಊರಿನ ಗ್ರಾಮಸ್ಥರು ಹಾಜರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.