(www.vknews.in) ಮಂಗಳೂರು ದಕ್ಷಿಣ ಬ್ಲಾಕ್ ವ್ಯಾಪ್ತಿಯ ಕಣ್ಣೂರು ವಾರ್ಡಿನಲ್ಲಿ ಯೂಥ್ ಜೋಡೋ ಬೂತ್ ಜೋಡೋ ಕಾರ್ಯಕ್ರಮದಲ್ಲಿಮಾಜಿ ಶಾಸಕ ಜೆ. ಆರ್. ಲೋಬೊ ರವರು ಭಾಗವಹಿಸಿ ಬೂತ್ ಮಟ್ಟದಲ್ಲಿ ಯುವ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಂಡು ಪಕ್ಷವನ್ನು ಬಲಪಡಿಸಬೇಕೆಂದು ಕರೆಯಿತ್ತರು. ಕೆಪಿಸಿಸಿ ಉಪಾಧ್ಯಕ್ಷರಾದ ಐವನ್ ಡಿಸೋಜ , ಜಿಲ್ಲಾ ಯುವ ಕಾಂಗ್ರೆಸ್ಸಿನ ಅಧ್ಯಕ್ಷರಾದ ಲುಕ್ಮಾನ್ ಬಂಟ್ವಾಳ, ಉಪಾಧ್ಯಕ್ಷರಾದ ಗಿರೀಶ್ ಆಳ್ವ, ಪ್ರಧಾನ ಕಾರ್ಯದರ್ಶಿಯಾದ ಅಶ್ರಫ್ ಅಡ್ಯಾರ್, ಕಣ್ಣೂರು ವಾಡ್೯ ಕಾಂಗ್ರೆಸ್ಸಿನ ಅಧ್ಯಕ್ಷರಾದ ರಫೀಕ್, ಕಣ್ಣೂರು ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಇಂತಿಕಾಬು, ನಾಯಕರಾದ ಉಮರಬ್ಬ,ಕಣ್ಣೂರು ಹಮೀದ್,ಕಣ್ಣೂರು ಮಾಜಿ ಕರ್ನಾಟಕ ಸರ್ಕಾರದ ಮಾಜಿ ಪ್ರವಾಸೋದ್ಯಮದ ನಿರ್ದೇಶಕರು.ಹೈ ಮೋನು ಕಣ್ಣೂರು ಮಾಜಿ ಯೂತ್ ಕಾಂಗ್ರೆಸ್ಸಿನ ಕಾರ್ಯದರ್ಶಿ. ಅಬ್ದುಲ್ ಖಾದರ್ ಗಾನದ ಬೆಟ್ಟು ಕಣ್ಣೂರು. ಹಬಿಬ್ ಕಣ್ಣೂರು ಕೆಪಿಸಿಸಿ ಮೈನಾರಿಟಿ ಮುಹಮ್ಮದ್ ಸರೀಫ್ ಕಣ್ಣೂರು ಮುಹಮ್ಮದ್ ಹ್ಯಾರಿಸ್, ಕಣ್ಣೂರು ಯೂತ್ ಕಾಂಗ್ರೆಸ್ಸಿನ ಅಧ್ಯಕ್ಷರು . ಕೆ.ಸುಧೀರ್, ಅ್ಯಲಿಸ್ಟನ್, ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ಸಿನ ಉಪಾಧ್ಯಕ್ಷರಾದ ಪ್ರಬೀತ್ ಕುಮಾರ್, ಜವಾಜ್ ಸಿ. ಎಚ್, ಪ್ರಧಾನ ಕಾರ್ಯದರ್ಶಿ ಅಸೀಫ್ ಬಜಾಲ್, ದಿಲ್ ಶಾದ್, ಕಣ್ಣೂರಿನ ನೂತನ ಅಧ್ಯಕ್ಷರಾಗಿ ಮುನ್ನ ಕಣ್ಣೂರು ಆಯ್ಕೆಯಾಗಿದ್ದಾರೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.