(www.vknews.in)ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ಕರ್ನಾಟಕ (ರಿ) ಇದರ ವತಿಯಿಂದ ಭಾರತದ ಸ್ವಾತಂತ್ರ್ಯ ಸೇನಾನಿ ಮೈಸೂರು ಹುಲಿ ಶಹೀದ್ ಟಿಪ್ಪು ಸುಲ್ತಾನ್ (ರ.ಅ) ರವರ 273 ನೇ ಜನ್ಮದಿನಾಚರಣೆಯನ್ನು ಇಂದು ರಂಗಸ್ಥಳ ಮಾನಸ ವೃದ್ಧಾಶ್ರಮದಲ್ಲಿರುವ ವೃದ್ದರು ಮತ್ತು ಅನಾಥರಿಗೆ ಕಂಬಳಿ ಮತ್ತು ಹಣ್ಣು ಹಂಪಲು ವಿತರಿಸುವ ಮೂಲಕ ಆಚರಿಸಲಾಯಿತು ಈ ಸಂದರ್ಭದಲ್ಲಿ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ಕರ್ನಾಟಕ ಇದರ ರಾಜ್ಯಾಧ್ಯಕ್ಷರಾದ ಡಾಕ್ಟರ್ ನಂದಿ ಬಾಷ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಶಿಂ ಬನ್ನೂರು ಜಿಲ್ಲಾಧ್ಯಕ್ಷರಾದ ವಿ ರಾಜಶೇಖರ ಸಫೀರ್ ಝಿಯಾವುಲ್ಲಾ ಅರ್ಬಾಜ್ ಸೈಫುಲ್ಲಾ ಶ್ರೀನಿವಾಸ್ ಅಂಬರೀಷ್ ಗಂಗಾಧರ್ ಸುಹಾಸ್ ಜಯಕುಮಾರ್ ಶ್ರೀಧರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.