(www.vknews.in) ಶಾಫಿ ಜುಮಾ ಮಸ್ಜಿದ್ ಕೆ ಎಸ್ ರಾವ್ ನಗರ ಕೊಲ್ನಾಡ್ 74ನೇ ಗಣರಾಜ್ಯೋತ್ಸವದ ಪ್ರಯುಕ್ತ ದ್ವಜಾರೋಹಣ ಕಾರ್ಯಕ್ರಮವು ನಮ್ಮ ಮಸೀದಿಯಲ್ಲಿ ಬಹಳ ವಿಜೃಂಭಣೆಯಿಂದ ಬೆಳಿಗ್ಗೆ 6:30ಕ್ಕೆ ಸರಿಯಾಗಿ ಅಧ್ಯಕ್ಷ ರಾದ M E ಮೊಹಮ್ಮದ್ ಹನೀಫ್ ಇವರ ಅಧ್ಯಕ್ಷತೆಯಲ್ಲಿ ನಡೆಹಿತು ಖತಿಬರಾದ ಮೊಹಮ್ಮದ್ ಶರೀಫ್ ದಾರಿಮಿ ದುಹಾ: ನೆರವೇರಿಸಿದರು ಉಪಾಧ್ಯಕ್ಷರಾದ ಬಶೀರ್ ಅಹ್ಮದ್ ಕಾರ್ಯದರ್ಶಿ ಮುಬೀನ್ ಜೊತೆ ಕಾರ್ಯದರ್ಶಿ ರಹೀಮ್ ಹಾಗೂ ಮದರಸದ ಉಸ್ತಾದ್ರುಗಳು ಊರಿನ ಹಿರಿಯರು ಜಮಾತ್ ಬಾಂಧವರು ಮದರಸದ ವಿದ್ಯಾರ್ಥಿ -ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.