(www.vknews.in) Skssf ಕೊಲ್ನಾಡ್ ಶಾಖೆ ವತಿಯಿಂದ 74ನೇ ಗಣರಾಜ್ಯೋತ್ಸವದ ಪ್ರಯುಕ್ತ ದ್ವಜಾರೋಹಣ ಕಾರ್ಯಕ್ರಮವು ಶಾಖಾ ಕಛೇರಿ ಬಳಿ ಬಹಳ ವಿಜೃಂಭಣೆಯಿಂದ ಬೆಳಿಗ್ಗೆ 7:00ಕ್ಕೆ ಸರಿಯಾಗಿ ಅಧ್ಯಕ್ಷರಾದ ಯಾಸೀರ್ ಮಾಸ್ಟರ್ ರವರ ಅಧ್ಯಕ್ಷತೆಯಲ್ಲಿ ನಡೆಹಿತು ಖತಿಬರಾದ ಮೊಹಮ್ಮದ್ ಶರೀಫ್ ದಾರಿಮಿ ದುಹಾ: ನೆರವೇರಿಸಿದ್ವಜಾರೋಹಣ ಗೈದರು ಈ ಸಂದರ್ಭದಲ್ಲಿ ಸ್ಥಳೀಯ ಮಸೀದಿ ಅಧ್ಯಕ್ಷರಾದ M.E ಹನೀಫ್ ಮೂಲ್ಕಿ ಕ್ಲಸ್ಟರ್ ನಾಯಕರು ಶಾಖಾ ಕಾರ್ಯಕರ್ತರು ಹಾಗೂ ಮದರಸದ ಉಸ್ತಾದ್ರುಗಳು ಊರಿನ ಹಿರಿಯರು ಜಮಾತ್ ಬಾಂಧವರು ಮದರಸದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.