ಹೌದು ಭಾರತ ದೇಶದ ನಾಲ್ಕನೇ ಆಧಾರಸ್ತಂಭವಾಗಿರುವ ಪತ್ರಿಕೋದ್ಯಮಗಳ ಗುಣಮಟ್ಟ ಕುಸಿಯುತ್ತಿರುವ ಸಂದರ್ಭಗಳಲ್ಲಿ ಸತ್ಯವನ್ನು ಅಸತ್ಯಕ್ಕೆ ಮೆಲುಕು ಹಾಕಿ ಸುಳ್ಳು ಸುದ್ದಿಗಳನ್ನು ಸತ್ಯವೆಂಬಂಸೆ ಬಿಂಬಿಸುವ ಈ ನವಯುಗ ಕಾಲಘಟ್ಟದಲ್ಲಿ ಜನರ ಮುಂದೆ ಸತ್ಯ ಸಂದೇಶಗಳನ್ನು ಮಾತ್ರ ತಲುಪಿಸುವ ವಿಕೆ ಪತ್ರಿಕೆ ಬಗ್ಗೆ ಅಪಾರವಾದ ಸಂತೋಷವಿದೆ.
ಪದಗಳಲ್ಲಿ ವರ್ಣಿಸಲಾಗದಷ್ಟು ಎತ್ತರಕ್ಕೆ ಬೆಳೆದು ನಿಂತಿದೆ ಈ ವಿಶ್ವ ಕನ್ನಡಿಗ ನ್ಯೂಸ್, ಮುಂದೆಯೂ ಕೂಡಾ ಈ ಪತ್ರಿಕೋದ್ಯಮ ಉತ್ತಮವಾಗಿ ಹೆಸರುಗಳಿಸಲಿ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪತ್ರಿಕೋದ್ಯಮ ಬೆಳೆಯಲಿ ಎಂದು 14ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಈ ಸುಭ ಸುದಿನದಲ್ಲಿ ತುಂಬು ಹೃದಯದ ಶುಭ ಹಾರೈಸುತ್ತೇನೆ.
ವಿಶ್ವ ಕನ್ನಡಿಗ ನ್ಯೂಸ್ ನ ಸಂಸ್ಥಾಪಕ ಹಾಗೂ ಬಳಗಕ್ಕೂ ಹೃದಯಾಂತರಾಳದಿಂದ ಶುಭಕೋರುತ್ತೇನೆ.
– ಸಲ್ಲು ಎನ್ ನಿರ್ಭೈಲ್ ಎಡ್ಮೀನ್, ಸ್ಟಾರ್ ಗೈಸ್ ವಾಟ್ಸಾಪ್ ಗ್ರೂಪ್ ನಿರ್ಭೈಲ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.