ನವದೆಹಲಿ(www.vknews.in): ಸೌದಿಯಲ್ಲಿರುವ ಎಲ್ಲಾ ಭಾರತೀಯರನ್ನು ಸೌದಿ ಪ್ರಜೆಗಳಂತೆ ಹಾಗೂ ನಮ್ಮ ಸಹೋದರರಂತೆ ನೋಡಿಕೊಳ್ಳುವುದಾಗಿ ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಹೇಳಿದ್ದಾರೆ. ಜಿ-20 ಸಮಾವೇಶದಲ್ಲಿ ಪಾಲ್ಗೊಳ್ಳುವ ಸಲುವಾಗಿ ಭಾರತ ಭೇಟಿಯಲ್ಲಿರುವ ಎಂಬಿಎಸ್, ಭಾರತದ ಉನ್ನತ ಅಧಿಕಾರಿಗಳ ಜೊತೆಗಿನ ಭೇಟಿ ನಂತರ ಈ ಹೇಳಿಕೆ ನೀಡಿದ್ದಾರೆೆ
ಸೌದಿಯಲ್ಲಿರುವ ಎಲ್ಲಾ ಭಾರತೀಯರನ್ನು ನಮ್ಮ ಸಹೋದರರಂತೆ ನೋಡಿಕೊಳ್ಳುವುದಾಗಿಯೂ ಇದೇ ವೇಳೆ ಅವರು ಭರವಸೆ ನೀಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.