ಪುತ್ತೂರು (www.vknews.in) : ಶುಭಾರಂಭಗೊಂಡು ಕೆಲ ದಿನಗಳಲ್ಲೇ ಪುತ್ತೂರಿನಾದ್ಯಂತ ಮನೆ ಮಾತಾಗಿರುವ ಆಶೀರ್ವಾದ ಎಂಟರ್ಪ್ರೈಸಸ್ ಸಂಸ್ಥೆಗೆ ಒಳ್ಳೆಯ ಪ್ರತಿಕ್ರಿಯೆ ಎಲ್ಲಾ ಕಡೆಯಿಂದ ಬರುತ್ತಿದೆ. ಈ ಸಂಸ್ಥೆಯು ಒಂದು ಒಳ್ಳೆಯ ಪ್ರಾಜೆಕ್ಟ್ ನಿಮ್ಮ ಮುಂದಿಟ್ಟಿದೆ. ಇದು ಬಡವರಿಗೆ ಅದೃಷ್ಟವಾಗಿ ಬದಲಾಗಬಹುದು. ನಿಮ್ಮ ತಿಂಗಳ ಉಳಿತಾಯದ ಒಂದು ಸಾವಿರ ರೂಪಾಯಿಗಳನ್ನು ಪ್ರತೀ ತಿಂಗಳು ಕಟ್ಟಿ ಆ ಅದೃಷ್ಟಶಾಲಿ ತಾವಾಗಿಸಿಕೊಳ್ಳಿ.
ಮನೆಯೊಂಬುದೊಂದು ಪ್ರತಿಯೊಬ್ಬರ ಕನಸು, ಅದನ್ನು ಅದೃಷ್ಟವಾಗಿ ಪಡೆಯುವ ಅವಕಾಶವನ್ನು ಈ ಸಂಸ್ಥೆಯು ನಿಮ್ಮ ಮುಂದಿಟ್ಟಿದೆ. ಪ್ರತಿ ತಿಂಗಳ ಉಳಿತಾಯದ 1000ರೂಪಾಯಿಗೆ ಅದೃಷ್ಟ ಬಹುಮಾನವಾಗಿ ಮನೆ, ಕಾರು, ಚಿನ್ನ, ಐ ಫೋನ್, ದ್ವಿಚಕ್ರ ವಾಹನ, ನಗದು, ಡೈಮಂಡ್ ಅಲ್ಲದೇ ಇನ್ನು ಅನೇಕ ಬೆಲೆಬಾಳುವ ಬಹುಮಾನಗಳನ್ನು ನೀಡಲಾಗುವುದು.
ಅಂತಿಮವಾಗಿ ವಿಜೇತರಾಗದ ಪ್ರತಿಯೊಬ್ಬ ಸದಸ್ಯರಿಗೂ ಅವರು ನೀಡಿರುವ ಮೊತ್ತದ ಬಹುಮಾನವಾಗಿ ಆ ಮೌಲ್ಯದ ಪ್ರೋತ್ಸಾಹಕ ಬಹುಮಾನವಾಗಿ ಫ್ರಿಡ್ಜ್, ವಾಷಿಂಗ್ ಮೆಷಿನ್, ಟಿವಿ, ಇನ್ವರ್ಟರ್, ಸೋಫಾ, ಎ.ಸಿ, ಹೋಮ್ ಥಿಯೇಟರ್ ಇದರಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಿ ಪಡೆಯುವ ಅವಕಾಶವಿದೆ.
ಹೆಚ್ಚಿನ ಮಾಹಿತಿಗಾಗಿ ಅಥವಾ ಸೇರ್ಪಡೆಗಾಗಿ ಈ ಕೆಳಗಿನ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿ.. https://chat.whatsapp.com/E3SL2vBIhRd0TewMCNekql
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.