ವಿಟ್ಲ(www.vknews.in): ರಾಜ್ಯದ ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ದಿಗಾಗಿ ಶಾಲೆಯನ್ನು ಶೈಕ್ಷಣಿಕವಾಗಿ ಬಲವರ್ಧನೆ ಗೊಳಿಸುವ ಉದ್ದೇಶದಿಂದ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದಡಿಯಲ್ಲಿ ಕೊಡಂಗಾಯಿ ಶಾಲಾ ಹಳೆವಿದ್ಯಾರ್ಥಿ ಸಂಘ ರಚಿಸಲಾಯಿತು. ಗೌರವ ಅಧ್ಯಕ್ಷರು: ಜಯಂತ್ ಪೂರ್ಲಪ್ಪಾಡಿ. (ಗ್ರಾಮ ಪಂಚಾಯತ್ ಅಧ್ಯಕ್ಷರು)
ಗೌರವ ಸಲಹೆಗಾರರು: ಸುಧೇಶ್ ಭಂಡಾರಿ,ಉಮೇಶ್ ಸಪಲ್ಯ,ಇಸ್ಮಾಯಿಲ್, ಇಬ್ರಾಹಿಂ ಝೈನಿ,ದಿವಾಕರ ಕಾಪುಮಜಲು,ಕೆ ಎ ಹಮೀದ್ ಕೊಡಂಗಾಯಿ, ಅಧ್ಯಕ್ಷರು: ಮಜೀದ್ ಕೊಡಂಗಾಯಿ. ಉಪಾಧ್ಯಕ್ಷರು: ಪ್ರವೀಣ್ (ತೇಜು) ಕೊಡಂಗಾಯಿ. ಉಪಾಧ್ಯಕ್ಷೆ: ರೇಖಾ (ಮಹಿಳಾ ವಿಭಾಗ) ಪ್ರದಾನ ಕಾರ್ಯದರ್ಶಿ: ರಾಮಕೃಷ್ಣ ಕಾರಂತ ಕೊಡಂಗಾಯಿ. ಕಾರ್ಯದರ್ಶಿಗಳು: ವಿನಯ ಜೋಗಿ,ಇರ್ಷಾದ್. ಕೋಶಾಧಿಕಾರಿ: ಸುಕೇಶ್ ಕಾಪುಮಜಲು ಇವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು.
ವರದಿ: ಅಬೂ ಅಯಾನ್ ಕೊಡಂಗಾಯಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.