ಸಿರುಗುಪ್ಪ (www.vknews. in) : ತಾಲೂಕಿನ ನೂತನ ಡಾ|| ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ್ ವತಿಯಿಂದ ರಂಝಾನ್ ಪ್ರಯುಕ್ತ ಈದ್ ಕಿಟ್ (ಸಿರಿಧಾನ್ಯ ಕಿಟ್) ಗಳನ್ನು ಬಡವರಿಗೆ ಮತ್ತು ನಿರಾಶ್ರಿತರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷ ಮೊಹಮ್ಮದ್ ಸಮೀರ್ ಘೋರಿ, ಉಪಾಧ್ಯಕ್ಷ ಸಾಬ್ ಹುಸೇನ್ , ಪ್ರಧಾನ ಕಾರ್ಯದರ್ಶಿ ಅಜ್ಮತುಲ್ಲ,ಜಂಟಿ ಕಾರ್ಯದರ್ಶಿ ಮೊಹಮ್ಮದ್ ಅಜೀಂ,ಖಜಾಂಚಿ ಮುಷ್ತಾಕ್ , ಸದಸ್ಯರಾದ ನನ್ನು ಸಾಬ್ , ಇಸ್ಮಾಯಿಲ್ , ಜಕರಿಯ ಮತ್ತಿತರರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.