(www.vknews.in) : ವಿಟ್ಲ ಸಮೀಪದ ಕುಕ್ಕಿಲ ನಿವಾಸಿ ಇಬ್ರಾಹಿಮ್ (ಇಬ್ಬು )38 ಮತ್ತು ಬಾಕ್ರಂಬೈಲ್ ಸಮೀಪದ ಕಜೆ ಮಲಾರ್ ನಿವಾಸಿ ಮುಹಮ್ಮದ್ ಅಲಿ (25) ಎಂಬ ಇಬ್ಬರು ಬಾವಿಯ ರಿಂಗ್ ಹಾಕುವ ಕೆಲಸದಲ್ಲಿದ್ದಾಗ ಅವರಿಬ್ಬಗೂ ಬಾವಿಯೊಳಗೆ ಅಕ್ಝಿಜನ್ ನ ಕೊರತೆ ಉಂಟಾಗಿ ಉಸಿರುಗಟ್ಟಿ ನಿಧನರಾಗಿದ್ದಾರೆ.
ಇಬ್ರಾಹಿಮ್ (ಇಬ್ಬು) ಎಂಬವರು ವಿಟ್ಲ ಕುಕ್ಕಿಲ ನಿವಾಸಿಯಾಗಿರುವ ಕೆ.ಐ.ಮುಹಮ್ಮದ್ ರವರ ಮಗ ಹಾಗೂ ಕುಕ್ಕಿಲ ಸುಲೈಮಾನ್, ಅಬ್ದುರ್ ಖಾದರ್, ಮತ್ತು ಅಬ್ದುರ್ ರಹಿಮಾನ್ ರವರ ಸಹೋದರ.
ಹಾಗೂ ಮುಹಮ್ಮದ್ ಅಲಿ ಎಂಬವರು ಬಾಕ್ರಂಬೈಲ್ ಸಮೀಪದ ಕಜೆ ಮಲಾರ್ ನಿವಾಸಿ. ಮಯ್ಯತ್ ವಿಟ್ಲ ಸರಕಾರಿ ಆಸ್ಪತ್ರೆ ಯಲ್ಲಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.