ಅನ್ವಾರುಲ್ ಹುದಾ (www.vknews.in) : ಎಸ್.ಎಸ್. ಎಫ್ ಸ್ಥಾಪನಾ ದಿನವಾದ ಏಪ್ರಿಲ್ 29 ರಂದು ಬೆಳಿಗ್ಗೆ 10:00 ಗಂಟೆಗೆ ಅನ್ವಾರು ಲ್ ಹುದಾ ಸಂಸ್ಥೆಯಲ್ಲಿ SSF ದ್ವಜಾರೋಹಣ ಕಾರ್ಯಕ್ರಮ ನಡೆಯಲಾಯ್ತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಅಬ್ದುರ್ರಷೀದ್ ಸಅದಿ ಉಸ್ತಾದರು ದ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ದರು.
SSF ಅನ್ವಾರುಲ್ ಹುದಾ ಅಧ್ಯಕ್ಷರಾದ ಅಲಿ ಉಸೈದ್ ವೇದಿಕೆಯನ್ನು ಸ್ವಾಗತಿಸಿದರು. SSF ಮಾಜಿ ರಾಷ್ಟ್ರೀಯ ಕಾರ್ಯದರ್ಶಿಗಳಾದ ಯಾಕೂಬ್ ಮಾಸ್ಟರ್ ರವರು ಸಂಘಟನೆ ಬೆಳವಣಿಗೆ ಮತ್ತು ಅದರ ಕಾರ್ಯ ಚಟುವಟಿಕೆಗಳ ಕುರಿತು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಗುರುಗಳಾದ ಜುನೈದ್ ಉಸ್ತಾದ್,ಜೈನುದ್ದೀನ್ ಅಝ್ಹರಿ ಉಸ್ತಾದ್,ಅಬ್ದುರ್ರಹ್ಮಾನ್, ನಸೀರ್ ರವರೂ ಕೂಡ ಪಾಲ್ಗೊಂಡಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.